HEALTH TIPS

ವಿವಾಹಾದಿ ಸಮಾರಂಭಗಳಿಗೆ 20 ಮತ್ತು ಬಿವರೇಜ್ ಮುಂದೆ 500; ಬೆವ್ಕೊದ ಏಕೈಕ ಗುರಿ ಆದಾಯ; ಕಠಿಣ ಟೀಕೆಮಾಡಿದ ಹೈಕೋರ್ಟ್


        ಕೊಚ್ಚಿ: ಬಿವರೇಜ್ ಅಂಗಡಿಗಳ ಮುಂದೆ ಕುಡುಕರ ಜನದಟ್ಟಣೆಯ ಬಗ್ಗೆ ಕೊನೆಗೂ ಹೈಕೋರ್ಟ್ ತೀವ್ರವಾಗಿ ಇಂದು ಟೀಕಿಸಿದೆ. ಬೆಪ್ಕೊ ಗೆ ಹಣ ಸಂಪಾದಿಸುವುದೊಂದೇ   ಗುರಿ.  ಬೇಕಾದವರು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಹೇಳಿದರು.
         ಕೇವಲ 20 ಜನರಿಗೆ ಮಾತ್ರ ವಿವಾಹಾದಿ ಸಮಾರಂಭಗಳಿಗೆ ಭಾಗವಹಿಸಲು ಅನುಮತಿ ಇದೆ. ಆದರೆ  500 ಜನರು ಮದ್ಯದಂಗಡಿಗಳ ಮುಂದೆ ಕ್ಯೂನಲ್ಲಿರಬಹುದಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಳ್ಳದೆ  ಮದ್ಯ ಮಾರಾಟ ಮಾಡಲಾಗುತ್ತದೆ.  ಮದ್ಯ ಮಾರಾಟವನ್ನು ಬೆವ್ಕೊ ಏಕಸ್ವಾಮ್ಯಗೊಳಿಸಿದ್ದರೂ, ಬೆವ್ಕೊ ಮೂಲಸೌಕರ್ಯವನ್ನು ಒದಗಿಸುವುದಿಲ್ಲ.  ರಾಜ್ಯಾದ್ಯಂತ ಬಿವರೇಜ್ ಅಂಗಡಿಗಳ ಮುಂದೆ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಕೇಳಿದೆ.
       ನ್ಯಾಯಾಲಯವು ಬಿವರೇಜ್ ಶಾಫ್ ಗಳಲ್ಲಿ ಕೋವಿಡ್ ಮಾನದಂಡ ಉಲ್ಲಂಘನೆ ಪ್ರಕರಣವನ್ನು  ಪರಿಗಣಿಸಿ ಬೆಪ್ಕೋ ವನ್ನು  ಟೀಕೆಗೆ ಗುರಿಯಾಗಿಸಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries