HEALTH TIPS

ಕಾರ್ಮಿಕರು ಸಂಸ್ಥೆಯ ಆಧಾರ ಸ್ಥಂಭಗಳು - ದಿನೇಶ್: ಬದಿಯಡ್ಕ ಕ್ಯಾಂಪ್ಕೋದಲ್ಲಿ ಹಿರಿಯರಿಗೆ ಬೀಳ್ಕೊಡುಗೆ ಸಮಾರಂಭ

 

           ಬದಿಯಡ್ಕ: ದುಡಿಯುವ ಕಾರ್ಮಿಕÀುg ಒಂದು ಸಂಸ್ಥೆಯ ಆಧಾÀಸg್ಥಂಭಗಳಾಗಿವೆ. ಅವÀg ಶ್ರಮದಿಂದ ಸಂಸ್ಥೆಯು ಉನ್ನತ ಮಟ್ಟಕ್ಕೇÀgಲು ಸಾಧ್ಯ ಎಂದು ಕ್ಯಾಂಪ್ಕೋ ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಅಭಿಪ್ರಾಯಪಟ್ಟರು. 

                 ಕ್ಯಾಂಪ್ಕೋ ಬದಿಯಡ್ಕ ಶಾಖೆಯಲ್ಲಿ ಬುಧವಾರ ಸಂಜೆ ಹಿರಿಯ ಕಾರ್ಮಿಕರ ಬೀಳ್ಕೊಡುಗೆ ಸಮಾÀಂgಭದಲ್ಲಿ ಅವರು ಮಾತನಾಡಿದÀುರು. ಸ್ಥಾನೀಯ ಪ್ರಬಂಧಕ ಗಿರೀಶ್ ಕಾನತ್ತೂರು ಮಾತನಾಡಿ ಕ್ಯಾಂಪ್ಕೋ ಸಂಸ್ಥೆ ಇಂದು ಇಷ್ಟು ಎತ್ತÀರಕ್ಕೆ ಬೆಳೆದಿÀುgವುದಕ್ಕೆ ಶ್ರಮಿಕ ವರ್ಗದ ಕೊಡುಗೆಯೂ ಇದೆ. ಪ್ರಾರಭಕಾಲದಿಂದ ಕಷ್ಟಪಟ್ಟು ದುಡಿದ ಹಿರಿಯರು ಇಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.

           35 ವರ್ಷಗಳಿಂದ ಸಂಸ್ಥೆಯಲ್ಲಿ ದುಡಿದ ಸÉೂೀರೋಜಿನಿ ಹಾಗೂ ನಿರ್ಮಲಾ ಇವÀgನ್ನು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸುÉಧೀರ್, ಸಂಧ್ಯಾ, ಭಗತ್, ಸುಧೀರ್ ಶೆಟ್ಟಿ ಶುಭಹಾರೈಸಿದರು. ಪ್ರಸಾದ್ ಕೆ.ಎಸ್. ಸ್ವಾಗತಿಸಿ,ರವೀಶ ವಂದಿಸಿದರು. ಮಧುಸೂದನ ಪ್ರಾರ್ಥನೆಯನ್ನು ಹಾಡಿದÀರು. ಸಂಸ್ಥೆಯ ಸಹೋದ್ಯೋಗಿಗಳು ಸÀಳಳ ಸಮಾÀಂgಭದಲ್ಲಿ ಪಾಲ್ಗೊಂಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries