HEALTH TIPS

ರಾಜ್ಯದಲ್ಲಿ ಇಂದು 13,049 ಮಂದಿಗೆ ಸೋಂಕು ಪತ್ತೆ: 20,004 ಮಂದಿ ಗುಣಮುಖ: ಟಿ.ಪಿ.ಆರ್ 13.23 ಶೇ.

         ತಿರುವನಂತಪುರಂ: ರಾಜ್ಯದಲ್ಲಿ ಇಂದು 13,049 ಮಂದಿ ಜನರಿಗೆ ಕೋವಿಡ್  ದೃಢಪಟ್ಟಿದೆ.  ಮಲಪ್ಪುರಂ 2052, ತ್ರಿಶೂರ್ 1762, ಕೋಳಿಕ್ಕೋಡ್ 1526, ಪಾಲಕ್ಕಾಡ್ 1336, ಎರ್ನಾಕುಲಂ 1329, ಕಣ್ಣೂರು 944, ಆಲಪ್ಪುಳ 771, ಕೊಲ್ಲಂ 736, ಕೊಟ್ಟಾಯಂ 597, ತಿರುವನಂತಪುರಂ 567, ಕಾಸರಗೋಡು 507, ಪತ್ತನಂತಿಟ್ಟ 368, ವಯನಾಡ್ 291 ಮತ್ತು ಇಡುಕ್ಕಿ 263 ಎಂಬಂತೆ ಸೋಂಕು ಬಾಧಿಸಿದೆ.
        ಕಳೆದ 24 ಗಂಟೆಗಳಲ್ಲಿ 98,640 ಮಾದರಿಗಳನ್ನು ಪರೀಕ್ಷಿಸಲಾಗಿದೆ.  ಪರೀಕ್ಷಾ ಧನಾತ್ಮಕ ದರ  ಶೇ.13.23 ಆಗಿದೆ.  ವಾಡಿಕೆಯ ಮಾದರಿ, ಸೆಂಟಿನೆಲ್ ಮಾದರಿ, CBNAT, Trunat, POCT.  ಪಿಸಿಆರ್, ಆರ್ಟಿ  LAMP ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,86,12,776 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ.
          ಕಳೆದ 24 ಗಂಟೆಗಳಲ್ಲಿ  105 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ.   ಒಟ್ಟು ಸಾವಿನ ಸಂಖ್ಯೆ 17,852 ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
       ಇಂದು,ಸೋಂಕು ಪತ್ತೆಯಾದವರಲ್ಲಿ 64 ಮಂದಿ ಜನರು ಹೊರ ರಾಜ್ಯದವರು.  12,300 ಮಂದಿ ಜನರು ಸಂಪರ್ಕದ ಮೂಲಕ ಸೋಂಕಿಗೆ ಒಳಗಾಗಿದ್ದಾರೆ.  627 ಮಂದಿಯ  ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ.  ಮಲಪ್ಪುರಂ 1976, ತ್ರಿಶೂರ್ 1743, ಕೋಳಿಕ್ಕೋಡ್ 1503, ಪಾಲಕ್ಕಾಡ್ 968, ಎರ್ನಾಕುಲಂ 1297, ಕಣ್ಣೂರು 876, ಆಲಪ್ಪುಳ 750, ಕೊಲ್ಲಂ 734, ಕೊಟ್ಟಾಯಂ 558, ತಿರುವನಂತಪುರಂ 500, ಕಾಸರಗೋಡು 492, ಪತ್ತನಂತಿಟ್ಟ 360, ವಯನಾಡ್ 289 ಮತ್ತು ಇಡುಕ್ಕಿ 254 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.
      ಇಂದು ರಾಜ್ಯಾದ್ಯಂತ 58 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಟ್ಟಿದೆ. ಪಾಲಕ್ಕಾಡ್ 11, ತ್ರಿಶೂರ್ ಮತ್ತು ಕಾಸರಗೋಡು 9, ಕಣ್ಣೂರು 8, ಅಲಪ್ಪುಳ, ಎರ್ನಾಕುಲಂ, ಕೋಯಿಕ್ಕೋಡ್ ತಲಾ 5, ತಿರುವನಂತಪುರಂ 4, ಕೊಲ್ಲಂ ಮತ್ತು ಕೊಟ್ಟಾಯಂ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ.
       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 20,004 ಮಂದಿ ಜನರು ಗುಣಮುಖರಾಗಿದ್ದಾರೆ.  ತಿರುವನಂತಪುರಂ 1061, ಕೊಲ್ಲಂ 1215, ಪತ್ತನಂತಿಟ್ಟ 590, ಆಲಪ್ಪುಳ 1066, ಕೊಟ್ಟಾಯಂ 1264, ಇಡುಕ್ಕಿ 426, ಎರ್ನಾಕುಲಂ 2394, ತ್ರಿಶೂರ್ 2717, ಪಾಲಕ್ಕಾಡ್ 1682, ಮಲಪ್ಪುರಂ 2801, ಕೋಳಿಕ್ಕೋಡ್ 2631, ವಯನಾಡ್ 690, ಕಣ್ಣೂರು 840 ಮತ್ತು ಕಾಸರಗೋಡು 627 ಎಂಬಂತೆ  ಗುಣಮುಖರಾಗಿದ್ದಾರೆ  ಇದರೊಂದಿಗೆ, 1,69,512 ಮಂದಿ ಜನರು  ಸೋಂಕಿಗೊಳಗಾಗಿದ್ದು  ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.  33,77,691 ಮಂದಿ ಜನರನ್ನು ಇಲ್ಲಿಯವರೆಗೆ ಕೋವಿಡ್‌ನಿಂದ ಮುಕ್ತಗೊಳಿಸಲಾಗಿದೆ.
        ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4,86,836 ಮಂದಿ ಜನರು ಕಣ್ಗಾವಲಿನಲ್ಲಿ ಇದ್ದಾರೆ.  ಈ ಪೈಕಿ 4,57,494 ಮನೆ / ಸಾಂಸ್ಥಿಕ ಕ್ವಾರಂಟೈನ್ ಮತ್ತು 29,342 ಆಸ್ಪತ್ರೆಗಳಲ್ಲಿದ್ದಾರೆ.  ಒಟ್ಟು 2125 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
       ಸ್ಥಳೀಯಾಡಳಿತ ಸಂಸ್ಥೆಗಳ ಸಾಪ್ತಾಹಿಕ ಸೋಂಕು ಜನಸಂಖ್ಯೆ ಅನುಪಾತ (WIPR) ಆಧಾರದ ಮೇಲೆ ವರ್ಗೀಕರಿಸಲಾಗಿದೆ.  WIPR 52 ಸ್ಥಳೀಯಾಡಳಿತ  ಪ್ರದೇಶಗಳಲ್ಲಿ 266 ವಾರ್ಡ್‌ಗಳನ್ನು ಒಳಗೊಂಡಿದೆ. ಇಳ್ಲಿ  10 ಕ್ಕಿಂತ ಹೆಚ್ಚು ಟಿ.ಪಿ.ಆರ್ ಇದ್ದು, ಕಠಿಣ ನಿಯಂತ್ರಣ ಇರುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries