HEALTH TIPS

ಮತ್ತೆ ರೌದ್ರತೆ ಮೆರೆದ ವರುಣ: ಪಾಲಕ್ಕಾಡ್‍ನ ನಾಲ್ಕು ಸ್ಥಳಗಳಲ್ಲಿ ಭೂಕುಸಿತ: ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ

                                                 

                          ವಡಕಂಚೇರಿ: ಪಾಲಕ್ಕಾಡಿನ ಗುಡ್ಡಗಾಡು ಪ್ರದೇಶಗಳಾದ ಮಂಗಳಂ ಅಣೆಕಟ್ಟು ಮತ್ತು ಪಾಲಕುಳಿಯಲ್ಲಿ ಬುಧವಾರ ಸಂಜೆ ಭಾರಿ ಮಳೆಯಾಗಿದೆ.

                               ಮಳೆ ಮುಂದುವರಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 50 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇಲ್ಲಿಯ ನಾಲ್ಕು ಪ್ರದೇಶಗಳಲ್ಲಿ ಭೂಕುಸಿತವಾಗಿದ್ದು ಆ ಪರಿಸರದ ್ತ ಜನರನ್ನು ಸ್ಥಳಾಂತರಿಸಲಾಗಿದೆ. ಇದರಿಂದ ಅನಾಹುತವನ್ನು ತಪ್ಪಿಸಲಾಯಿತು. ಪಾಡಂಗಿಟ್ಟಂ, ವಿಆರ್‍ಟಿ ಕಾವಾ, ಪಾಲಕಳಿಯ ಕಲ್ಕುಳಿ ಮತ್ತು ವಿಲಂಗನಪಾರದಲ್ಲಿ ಭೂಕುಸಿತ ಸಂಭವಿಸಿದೆ.

                    ಏತನ್ಮಧ್ಯೆ, ಮಳೆಯಿಂದಾಗಿ ಓಡಮತ್ತೋಡು ರಸ್ತೆ ಕುಸಿದು ಸುಮಾರು 15 ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಬೆಳೆಗಳಿಗೆ ವ್ಯಾಪಕ ಹಾನಿಯಾಗಿದೆ ಈ ಪ್ರದೇಶದಲ್ಲಿ ಹಲವೆಡೆ ಮರಗಳು ಉರುಳಿಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries