HEALTH TIPS

ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಇಂದು ಬಲಿವಾಡುಕೂಟ

                          ಕುಂಬಳೆ: ನಾಯ್ಕಾಪು ಶ್ರೀಶಾಸ್ತಾರ ಬನದಲ್ಲಿ ಇಂದು(ನವೆಂಬರ್ 27ರಂದು) ವೃಶ್ಚಿಕ ಮಾಸದ ಬಲಿವಾಡುಕೂಟ ಜರಗಲಿರುವುದು. ಭಗವದ್ಭಕ್ತರು ಸರ್ಕಾರವು ಹೊರಡಿಸಿ ಕೋವಿಡ್ ಸಂಬಂಧಿ ಆದೇಶವನ್ನು ಪಾಲಿಸಿ ಭಾಗವಹಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಬೇಕಾಗಿ ಕೋರಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries