ತಿರುವನಂತಪುರ: ಶಾಸಕರ ಕಾರನ್ನು ಜಖಂಗೊಳಿಸಿದ ಘಟನೆ ನಡೆದಿದೆ.ಕೋವಳಂ ಶಾಸಕ ಎಂ ವಿನ್ಸೆಂಟ್ ವಾಹನ ಜಖಂಗೊಂಡಿದೆ.
ಮುಲ್ಲಪೆರಿಯಾರ್ ಅಣೆಕಟ್ಟು ಒಡೆದು ಹೋಗುತ್ತಿದ್ದು,ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೋಪದಿಂದ ಏಕಾಏಕಿ ಧಾವಿಸಿದ ಯುವಕನೊಬ್ಬ ಈ ಕೃತ್ಯ ನಡೆಸಿರುವುದಾಗಿ ತಿಳಿದುಬಂದಿದೆ.
0
samarasasudhi
ಫೆಬ್ರವರಿ 28, 2022