HEALTH TIPS

ಪಾಂಗೋಡು : ಎ.20 ರಂದು ದೃಢ ಕಲಶ: ಬ್ರಹ್ಮಕಲಶದ ಛಾಯಾಚಿತ್ರ ಆರ್ಟ್ ಗ್ಯಾಲರಿ ಉದ್ಘಾಟನೆ

               ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.20 ರಂದು ದೃಢ ಕಲಶ ನಡೆಯಲಿದೆ. 

                        ಬೆಳಗ್ಗೆ 7ಗಂಟೆಗೆ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಯಾಗ, ನವಕಾಭಿಷೇಕ, ಪೂರ್ಣ ಕಲಶಾಭಿಷೇಕ,  ಮಹಾಪೂಜೆ ನಡೆಯಲಿದೆ. 11ಗಂಟೆಗೆ ಬ್ರಹ್ಮಕಲಶೋತ್ಸವ   ಸ್ವಾಗತ ಸಮಿತಿಯ ವತಿಯಿಂದ ಬ್ರಹ್ಮಕಲಶದ ಛಾಯಾಚಿತ್ರ ಆರ್ಟ್ ಗ್ಯಾಲರಿ ಉದ್ಘಾಟನೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ಪ್ರವೀಣ್ ನಾಯಕ್ ಹಾಗೂ ಕಾರ್ಯಕ್ರಮ ಪ್ರಾಯೋಜಕರಾದ ಕನ್ನಡ ಭವನ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries