HEALTH TIPS

ಕನ್ನಡ ಸಂಸ್ಕøತಿ ಶಿಬಿರದಲ್ಲಿ ಸಂಗೀತ ತರಬೇತಿ

             ಬದಿಯಡ್ಕ: ಎಡನೀರು ಶ್ರೀಈಶ್ವರಾನಂದ ಭಾರತೀ ಸ್ವಾಮೀಜಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಡನೀರಿನ ಉಡುಪಮೂಲೆ ಭೂಮಿಕಾ ಪ್ರತಿಷ್ಠಾನ ಆಯೋಜಿಸಿರುವ ಐದು ದಿನಗಳ ಕನ್ನಡ ಸಂಸ್ಕøತಿ ಶಿಬಿರದ ಅಂಗವಾಗಿ ಗುರುವಾರ ಬದಿಯಡ್ಕದ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಇವರಿಂದ ಸುಗಮ ಸಂಗೀತ ಹಾಗೂ ಸಮೂಹ ಗಾಯನ ತರಬೇತಿ, ಪ್ರಾತ್ಯಕ್ಷಿಕೆಗಳು ನಡೆಯಿತು.

          ಹಾರ್ಮೋನಿಯಂ ನಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ತಬಲಾದಲ್ಲಿ ಪದ್ಮನಾಭ ಆಚಾರ್ಯ ವಿದ್ಯಾನಗರ ಸಹಕರಿಸಿದರು. ಈ ಸಂದರ್ಭ ಪ್ರಾರ್ಥನಾ ಗೀತೆ, ನಾಡಗೀತೆ, ಜನಪದ ಗೀತೆ, ಭಾವಗೀತೆ ಮೊದಲಾದ ವಿಭಾಗಗಳ ಆಲಾಪನೆ ಸಹಿತ ತರಬೇತಿ ನೀಡಲಾಯಿತು. ಶುಕ್ರವಾರ ರಂಗಕರ್ಮಿ ಉದಯ ಸಾರಂಗ ಅವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳ ತರಬೇತಿ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries