ಕಣ್ಣೂರು: ಮುಖ್ಯಮಂತ್ರಿ ವಿರುದ್ಧ ವಿಮಾನದೊಳಗೆ ಪ್ರತಿಭಟನೆ ನಡೆಸಿದ ಘಟನೆಯಲ್ಲಿ ಕಾಂಗ್ರೆಸ್ ನಿಲುವು ಸರಿಯಾಗಿದೆ ಎಂದು ವಿ.ಡಿ.ಸತೀಶನ್ ಹೇಳಿರುವÀರು. ಆರೋಪಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂಬ ಕಾರಣಕ್ಕೆ ಘೋಷಣೆ ಕೂಗಿದವರಿಗೆ ಮುಖ್ಯಮಂತ್ರಿ ವಿರುದ್ಧ ಬೇರೆ ಯಾವುದೇ ವೈಯುಕ್ತಿಕ ಅಸಮಾಧಾನವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ ಎಂದು ವಿರೋಧ ಪಕ್ಷದ ನಾಯಕ ಹೇಳಿರುವರು.
ವಿಮಾನದಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಮುಖ್ಯಮಂತ್ರಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಸಿಪಿಎಂ ಕೇರಳದಲ್ಲಿ ಕಲಾ ರ್ಯಾಲಿ ನಡೆಸುತ್ತಿದೆ. ಎಲ್ ಡಿಎಫ್ ಸಂಚಾಲಕ ಇ.ಪಿ.ಜಯರಾಜನ್ ಹಾಗೂ ಸಿಎಂ ಕಚೇರಿಯಿಂದ ಈ ಹೇಳಿಕೆ ನೀಡÀಲಾಗಿದೆ. ಇಂತಹ ಕಲೆ ಪ್ರದರ್ಶಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಪಕ್ಷವನ್ನು ಗೂಂಡಾಗಳು ಮುನ್ನಡೆಸುತ್ತಿದ್ದಾರೆಯೇ ಎಂದು ವಿಡಿ ಸತೀಶನ್ ಪ್ರಶ್ನಿಸಿರುವರು.