HEALTH TIPS

ವಿವಾಹ ಭರವಸೆ ನೀಡಿ ಯುವ ಕಾಂಗ್ರೆಸ್ ನಾಯಕನಿಂದ ಕಿರುಕುಳ; ಆತ್ಮಹತ್ಯೆಗೆ ಯತ್ನಿಸಿದ ಕಾನೂನು ವಿದ್ಯಾರ್ಥಿನಿ!: ಆರೋಪಿಯ ಬಂಧನ

                    ಆರನ್ಮುಳ: ಯುವ ಕಾಂಗ್ರೆಸ್ ಆರನ್ಮುಲ ಕ್ಷೇತ್ರದ ಉಪಾಧಕ್ಷರನ್ನು ಕಿರುಕುಳ ಪ್ರಕರಣದಲ್ಲಿ ಬಂಧಿಸಲಾಗಿದೆ.  ಕುಂಬ್ರ ಮೂಲದ ಅಭಿಜಿತ್ ಮೋಹನ್ ಬಂಧಿತ ಆರೋಪಿ. ಅರನ್ಮುಳ ವಕೀಲ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ.

                     ಅಭಿಜಿತ್ ತನ್ನಲ್ಲಿ ವಿವಾಹ ಭರವಸೆ ನೀಡಿ ಕಿರುಕುಳ ನೀಡಿದ್ದು, ಬಳಿಕ  ಹಿಂದೆ ಸರಿದಾಗ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ್ದಳು. 

                   ಆರೋಪಿ  ಎರಡು ಬಾರಿ 1 ಲಕ್ಷ ರೂಪಾಯಿ ತನ್ನಿಂದ ಪಡೆದಿರುವುದಾಗಿ ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಇಬ್ಬರೂ ಕಟಮ್ಮನಿಟ್ಟಾದ ಮೌಂಟ್ ಸಿಯಾನ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳು. ಅಭಿಜಿತ್ ಮೋಮನ್ ಇಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿ. ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯನ್ನು ಕೋಳಂಚೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries