HEALTH TIPS

ಎಡನೀರಲ್ಲಿ ಇಂದು ಹುಸೇನ್ ಸಾಬ್ ರಿಂದ ದಾಸ ಸಂಕೀರ್ತನೆ


         ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ಶ್ರೀಮಠದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇಂದು(ಆ.12) ಸಂಜೆ 6 ರಿಂದ ಖ್ಯಾತ ಗಾಯಕ ಹುಸೇನ್ ಸಾಬ್ ಕನಕಗಿರಿ ಅವರಿಂದ ದಾಸ ಸಂಕೀರ್ತನೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
     ಬುಧವಾರ ಸಂಜೆ ಗಾಯಕರಾದ ಕಿಶೋರ್ ಪೆರ್ಲ ಹಾಗೂ ಅರವಿಂದ ಆಚಾರ್ಯ ಮಾಣಿಲ ಅವರಿದ ಭಕ್ತಿ-ಭಾವ ಲಹರಿ ಪ್ರಸ್ತುತಿಗೊಂಡಿತು. ಸತ್ಯನಾರಾಯಣ ಐಲ(ಹಾರ್ಮೋನಿಯಂ), ಅಶ್ವಿನ್ ಪುತ್ತೂರು(ಕೀಬೋರ್ಡ್), ಗಿರೀಶ್ ಪೆರ್ಲ ಹಾಗೂ ಲವಕುಮಾರ ಐಲ(ತಬಲಾ), ಸಚಿನ್ ಪುತ್ತೂರು(ರಿದಂಪ್ಯಾಡ್)ಪಕ್ಕವಾದ್ಯದಲ್ಲಿ ಸಾಥ್ ನೀಡಿದರು. ಗುರುವಾರ ರಾತ್ರಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ವಿದುಷಿಃ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ನೃತ್ಯೋಹಂ ನಾಟ್ಯ ಪ್ರದರ್ಶನ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries