ಪೆರ್ಲ: ರಾಜ್ಯ ಸರ್ಕಾರದ "ಪೆÇೀಷಕ ಬಾಲ್ಯ" ಯೋಜನೆಯಂತೆ ಸರ್ಪಂಗಳ ಅಂಗನವಾಡಿ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆ ವಿತರಣೆಯ ಉದ್ಘಾಟನೆಯನ್ನು ಪಂ.ಸದಸ್ಯೆ ಕುಸುಮಾವತಿ ನಿರ್ವಹಿಸಿದರು. ಅಂಗನವಾಡಿ ಅಭಿವೃದ್ಧಿ ಸಮಿತಿ ಸದಸ್ಯರು, ರಕ್ಷಕರು ಪಾಲ್ಗೊಂಡಿದ್ದರು.
0
samarasasudhi
ಆಗಸ್ಟ್ 03, 2022
ಪೆರ್ಲ: ರಾಜ್ಯ ಸರ್ಕಾರದ "ಪೆÇೀಷಕ ಬಾಲ್ಯ" ಯೋಜನೆಯಂತೆ ಸರ್ಪಂಗಳ ಅಂಗನವಾಡಿ ಮಕ್ಕಳಿಗೆ ಹಾಲು ಹಾಗೂ ಮೊಟ್ಟೆ ವಿತರಣೆಯ ಉದ್ಘಾಟನೆಯನ್ನು ಪಂ.ಸದಸ್ಯೆ ಕುಸುಮಾವತಿ ನಿರ್ವಹಿಸಿದರು. ಅಂಗನವಾಡಿ ಅಭಿವೃದ್ಧಿ ಸಮಿತಿ ಸದಸ್ಯರು, ರಕ್ಷಕರು ಪಾಲ್ಗೊಂಡಿದ್ದರು.