ಕಾಸರಗೋಡು: ಜಿಲ್ಲೆಯ ಪ್ರಧಾನ ನಾಗ ಸನ್ನಿಧಿಗಳಲ್ಲಿ ನಾಘರಪಂಚಮಿ ಅದ್ದೂರಿಯಾಗಿ ನೆರವೇರಿತು. ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನಾಗನ ಕಟ್ಟೆ, ಬ್ಯಾಂಕ್ ರಸ್ತೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸಮಿಹದ ಶ್ರೀ ನಾಗರಾಜ ಕಟ್ಟೆ, ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪೆರ್ಲ ಸನಿಹದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ, ಮಂಜೇಶ್ವರ ಹದಿನೆಂಟು ಪೇಟೆ ದೇವಸ್ಥಾನ ಎಂದೇ ಖ್ಯಾತಿ ಪಡೆದಿರುವ ಶ್ರೀ ಮತ್ಅನಂತೇಶ್ವರ ದೇವಸ್ಥಾನ, ಬಂಗ್ರಮಂಜೇಶ್ವರ ಕಾಳಿಕಾಪರಮೇಶ್ವರೀ ದೇವಸ್ಥಾನದ ನಾಗರಕಟ್ಟೆಮ ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ದಏವಸ್ಥಾನ, ಪುತ್ತಿಗೆ ಮುಗು ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ನಾಯ್ಕಾಪು ಶ್ರೀ ವನಶಾಸ್ತರ ಸನ್ನಿಧಿ ಸಏರಿದಂತೆ ವಿವಿಧ ನಾಗಬನ, ತರವಾಡು ಮನೆಗಳ ನಾಗಸನ್ನಿಧಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು.
ಫೋಟೋ ಕಾಸರಗೋಡು ಶ್ರೀಮಲ್ಲಿಕಾರ್ಜುನ ದೇವಸ್ಥಾನ ವಠಾರದ ನಾಗನಕಟ್ಟೆಯಲ್ಲಿ ನಾಗರಪಂಚಮಿ ಅಂಗವಾಗಿ ನಾಗದೇವರಿಗೆ ಅಭಿಷೇಕ ನಡೆಯಿತು.