HEALTH TIPS

ರಾಜ್ಯದಲ್ಲಿ ಮತ್ತೆ ಬೀದಿ ನಾಯಿ ದಾಳಿ; ಕೊಲ್ಲಂನಲ್ಲಿ ಪಂಚಾಯತಿ ಸದಸ್ಯನಿಗೂ ಕಚ್ಚಿದ ಶ್ವಾನ


              ಕೊಲ್ಲಂ: ಬೀದಿ ನಾಯಿಗಳ ದಾಳಿ ಮುಂದುವರಿದಿದ್ದು, ನಿನ್ನೆ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ದಾಳಿ ಮಾಡಿರುವ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಟ್ಟಾರಕ್ಕರ ನೆಲ್ಲಿಂಕುನ್ನು ಎಂಬಲ್ಲಿ ಈ ಘಟನೆ ನಡೆದಿದೆ.
                ಉಮ್ಮೆನ್ನೂರು ಪಂಚಾಯಿತಿಯ ನೆಲ್ಲಿಂಕುನ್ನಂ ವಾರ್ಡ್ ಸದಸ್ಯ ಆರ್.ಶ್ರೀಜಿತ್ ಕಚ್ಚಿಸಿಕೊಂಡವರು. ಮಧ್ಯಾಹ್ನ 12 ಗಂಟೆಗೆ ಘಟನೆ ನಡೆದಿದೆ. ದಾರಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ನಾಯಿ ಕಚ್ಚಿದೆ. ಕಾಲ ಹಿಂಭಾಗಕ್ಕೆ ನಾಯಿ ಕಚ್ಚಿದೆ. ಅದು ಇತರ ನಾಯಿಗಳಿಗೂ ಕಚ್ಚಿದೆ ಎಂದು ಶ್ರೀಜಿತ್ ಹೇಳಿದ್ದಾರೆ.
            ಗಾಯಾಳು ಶ್ರೀಜಿತ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದರು. ಇಲ್ಲಿ ಹಿಂದಿನಿಂದಲೂ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಇದು ಸ್ಥಳೀಯ ನಾಯಿ ಅಲ್ಲ ಎಂದು ಜನರು ಹೇಳುತ್ತಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries