HEALTH TIPS

ವೈತಿರಿಯಲ್ಲಿ ಪ್ರಪಾತಕ್ಕೆ ಬಿದ್ದ ಯುವಕರು: ಓರ್ವನ ದುರ್ಮರಣ


            ವಯನಾಡ್: ವೈತ್ತಿರಿಯಲ್ಲಿ ಪ್ರಪಾತಕ್ಕೆ ಬಿದ್ದು ಓರ್ವ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ. ಕಲ್ಪಟ್ಟ ಪೆರುಂಠಟ್ಟ ನಿವಾಸಿ ಅಭಿಜಿತ್ ಮೃತಪಟ್ಟವರು.ಕಲ್ಪಟ್ಟಾ ಪೆರುಂಠಟ್ಟದ ಐವರು ವೈತ್ತಿರಿಯ ಥಳಿಮಲ ಭಾಗದಲ್ಲಿ ಪ್ರಪಾತಕ್ಕೆ ಬಿದ್ದು ಈ ಪೈಕಿ ಓರ್ವ ಮೃತಪಟ್ಟನು.
         ಗುಂಪಿನಲ್ಲೊಬ್ಬನಿಗೆ ಗಾಯಗಳಾಗಿ ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲಿಮಲದಿಂದ ಎಂಟು ಕಿಲೋಮೀಟರ್ ಕಡಿದಾದ ತಾಲಿಮಲಪತಿ ಎಂಬ ಕಮರಿಯಲ್ಲಿ ಅವರು ಬಿದ್ದಿದ್ದಾರೆ.
          ಏತನ್ಮಧ್ಯೆ, ಯುವಕರು ಬಿದ್ದ ಪ್ರದೇಶವು ಸಂಚಾರ ನಿಬರ್ಂಧಿಸಲಾದ ಪ್ರದೇಶವಾಗಿದೆ. ಈ ನಿಬರ್ಂಧಿತ ಪ್ರದೇಶಕ್ಕೆ ಯುವಕರು ಹೇಗೆ ಬಂದರು ಎಂಬ ಬಗ್ಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries