ಸಮರಸ ಚಿತರಸುದ್ದಿ: ಬದಿಯಡ್ಕ: ಎಡನೀರು ಶ್ರೀಮಠದಲ್ಲಿ ದೀಪಾವಳಿ ಪ್ರಯುಕ್ತ ತೈಲಾಂಬ್ಯಗನ ವಿತರಣೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಪ್ರಸಾದ ನೀಡಿ ಭಕ್ತರನ್ನು ಅನುಗ್ರಹಿಸಿದರು. ನೂರಾರು ಮಂದಿ ಶ್ರೀಮಠದ ಭಕ್ತರು ಬೆಳಗಿನ ಜಾವ ಆಗಮಿಸಿ ಶ್ರೀಗಳ ದಿವ್ಯ ಹಸ್ತದಿಂದ ತೈಲ ಪ್ರಸಾದವನ್ನು ಸ್ವೀಕರಿಸಿದರು.
ಎಡನೀರು ಮಠದಲ್ಲಿ ತೈಲಾಂಭ್ಯಗನ ಪ್ರಸಾದ ವಿತರಣೆ
0
October 26, 2022