HEALTH TIPS

ಚಿನ್ಮಯ ವಿದ್ಯಾಯದಲ್ಲಿ ಕೇರಳ ರಾಜ್ಯೋದಯ ಹಾಗೂ ಕನ್ನಡ ರಾಜ್ಯೋತ್ಸವ ದಿನಾಚರಣೆ


         ಕಾಸರಗೋಡು: ‘ಕೇರಳ ಪಿರವಿ ‘  ಹಾಗೂ 'ಕನ್ನಡ ರಾಜ್ಯೋತ್ಸವ 'ದ ಪ್ರಯುಕ್ತ  ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಸಬ್ ಇನ್ಸ್ಪೆಕ್ಟರ್  ಕೆ. ಪ್ರಶಾಂತ್  ಮಾದಕ ದ್ರವ್ಯ ಸೇವನೆಯ ವಿರುದ್ಧ ವಿದ್ಯಾರ್ಥಿಗಳಲ್ಲಿ ಎಚ್ಚರಿಕೆ ಮೂಡಿಸಿ ಆ ಬಗ್ಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ಪ್ರತಿಜ್ಞೆಯನ್ನು ಸ್ವೀಕರಿಸಿದ ವಿದ್ಯಾರ್ಥಿಗಳು ಬಳಿಕ ಮಾನವ ಶೃಂಖಲೆಯ ಮೂಲಕ ಮಾದಕದ್ರವ್ಯ ವ್ಯಸನಕ್ಕೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು.
        ವಿದ್ಯಾಲಯದ ಪ್ರಾಂಶುಪಾಲರು ಡಾ. ಬಿಜು ಮಡತ್ತಿಲ್ ಕೇರಳ ಪಿರವಿ ಹಾಗೂ ಕನ್ನಡ ರಾಜ್ಯೋತ್ಸವದ  ಶುಭಾಶಯಗಳನ್ನು ಸಲ್ಲಿಸಿ ನಮ್ಮ ಭವ್ಯ ಪರ0ಪರೆಯನ್ನು ಉಳಿಸಲು ಜೊತೆಯಾಗಿ ಶ್ರಮಿಸೋಣ  ಎಂದು ಕರೆಯಿತ್ತರು.
           ಬಳಿಕ ವಿದ್ಯಾರ್ಥಿಗಳು   ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries