HEALTH TIPS

ನೇಮಕಾತಿ ಕೋರಿ ಪತ್ರ: ಮೇಯರ್ ಆರ್ಯ ರಾಜೇಂದ್ರನ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರು ನಾಗಪ್ಪನ್ ಗೆ ಒಂಬುಡ್ಸ್ ಮನ್ ನೋಟಿಸ್


            ತಿರುವನಂತಪುರ: ನಗರಪಾಲಿಕೆಯ ಕಾನೂನು ಅಧಿಕಾರಿ ಬೇಕೆಂದು ಪತ್ರ ಬರೆದ ವಿವಾದಕ್ಕೆ ಸಂಬಂಧಿಸಿದಂತೆ ಮೇಯರ್ ಆರ್ಯ ರಾಜೇಂದ್ರನ್ ಹಾಗೂ ಪಕ್ಷದ  ಕಾರ್ಯದರ್ಶಿಗೆ ಸ್ಥಳೀಯ ಸಂಸ್ಥೆಗಳ ಒಂಬುಡ್ಸ್ ಮನ್ ನೋಟಿಸ್ ಕಳುಹಿಸಿದ್ದಾರೆ.
           ನವೆಂಬರ್ 20ರೊಳಗೆ ಲಿಖಿತ ಉತ್ತರ ನೀಡುವಂತೆ ನೋಟಿಸ್ ನೀಡಲಾಗಿದೆ.
         ಇಬ್ಬರೂ ಡಿಸೆಂಬರ್ 2 ರಂದು ಆನ್‍ಲೈನ್ ಸಿಟ್ಟಿಂಗ್‍ನಲ್ಲಿ ಭಾಗವಹಿಸಬೇಕಾಗುತ್ತದೆ. ಮೇಯರ್ ಪ್ರಮಾಣ ವಚನ ಉಲ್ಲಂಘಿಸಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಸುಧೀರ್ ಶಾ ಪಾಲ್ ನೀಡಿದ ದೂರಿನ ಆಧಾರದ ಮೇಲೆ ನೋಟಿಸ್ ನೀಡಲಾಗಿದೆ.
           ಏತನ್ಮಧ್ಯೆ ನಗರಪಾಲಿಕೆಯ ಪತ್ರ ವಿವಾದದಲ್ಲಿ ಪೋಲೀಸರು ಕೇಸು ದಾಖಲಿಸುವ ಸೂಚನೆಗಳೂ ಇವೆ. ವಿಜಿಲೆನ್ಸ್ ತನಿಖೆಯ ನಂತರ ನಕಲಿ ಪ್ರಕರಣ ದಾಖಲಿಸಲಾಗಿದೆ. ರಜೆಯಲ್ಲಿರುವ ಅಪರಾಧ ವಿಭಾಗದ ಮುಖ್ಯಸ್ಥರು ಶುಕ್ರವಾರ ವಾಪಸಾದ ಬಳಿಕ ಡಿಜಿಪಿಗೆ ಈ ಸಂಬಂಧ ವರದಿ ಹಸ್ತಾಂತರಿಸಲಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries