ಇಡುಕ್ಕಿ: ಉಡುಂಬಂಚೋಳ ಶಾಸಕ ಎಂ.ಎಂ.ಮಣಿ ಅವರನ್ನು ನಿಂದಿರುವುದಾಗಿ ಹೊಸತೊಂದು ವಿವಾದ ಸೃಷ್ಟಿಯಾಗಿದೆ. ನಿಂದಿಸಿದ್ದಾರೆ ಎಂದು ದೂರಲಾಗಿದೆ. ಕುಂಚಿತ್ತಣ್ಣಿ ಮೂಲದ ಮಟ್ಟಾಯಿಲ್ ಅರುಣ್ ಎಂಬವರ ವಿರುದ್ದ ದೂರು ನೀಡಲಾಗಿದೆ. ಘಟನೆ ಸಂಬಂಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಂ.ಎಂ.ಮಣಿ ಕುಂಚಿತ್ತಣ್ಣಿಯಿಂದ ರಾಜಾಕ್ಕಾಡಿಗೆ ಬರುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಶಾಸಕರ ವಾಹನ ಅರುಣ್ ವಾಹನವನ್ನು ಹಿಂದಿಕ್ಕಿದೆ. ಇದರಿಂದ ಕುಪಿತಗೊಂಡ ಅರುಣ್ ರಾಜಾಕ್ಕಾಡ್ ಬಳಿ ವಾಹನ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಘಟನೆಯಲ್ಲಿ ಶಾಸಕರ ಗನ್ ಮ್ಯಾನ್ ಪೆÇಲೀಸರಿಗೆ ದೂರು ನೀಡಿದ್ದಾರೆ.
ಎಂ.ಎಂ.ಮಣಿಯನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಕರಣ ಕೈಗೆತ್ತಿಕೊಂಡ ಪೋಲೀಸರು
0
ಡಿಸೆಂಬರ್ 27, 2022





