ತಿರುವನಂತಪುರಂ: ಕೆಎಸ್ಆರ್ಟಿಸಿಯ ಎಲ್ಲ ಬಸ್ಗಳು ನಾಳೆಯಿಂದ(ಬುಧವಾರದಿಂದ) ಸಂಚಾರ ನಡೆಸುವಂತೆ ಸೂಚಿಸಲಾಗಿದೆ.
ಡಿಪೆÇೀಗಳ ಹಲವು ಘಟಕಗಳಲ್ಲಿ ಬಸ್ಗಳು ನಿಲ್ಲುವ ಪರಿಸ್ಥಿತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬುಧವಾರದಿಂದ ಎಲ್ಲಾ ಕೆಎಸ್ಆರ್ಟಿಸಿ ಸೇವೆಗಳನ್ನು ಪುನರಾರಂಭಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ವಲಯ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಸೇವೆ ಸಲ್ಲಿಸಲು ಸಿಬ್ಬಂದಿ ಲಭ್ಯವಿಲ್ಲದಿದ್ದರೆ ಪರ್ಯಾಯ ಸಿಬ್ಬಂದಿಯನ್ನು ನೇಮಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ. ಕೋವಿಡ್ ಮೊದಲು ದಿನಕ್ಕೆ ಸರಾಸರಿ 5,700 ಸೇವೆಗಳು ಇದ್ದವು. ಪ್ರಸ್ತುತ 4400 ಬಸ್ ಗಳು ಮಾತ್ರ ಸೇವೆಯಲ್ಲಿವೆ.
ನಾಳೆಯಿಂದ ಎಲ್ಲಾ ಕೆ.ಎಸ್.ಆರ್.ಟಿ.ಸಿ .ಬಸ್ಗಳು ಸಂಚಾರ ನಡೆಸುವಂತೆ ಸೂಚನೆ
0
January 31, 2023