PÀ½AiÀÄÆgÀÄ ±Á¯Á ¥ÀÄmÁt ªÀÄPÀ̼À §Æè«ÄAUï §qïì GzÁÏl£É
ªÀÄAeÉñÀégÀ: PÀ½AiÀÄÆgÀÄ ¸ÀAvÀ eÉÆÃ¸É¥sÀgÀ C£ÀÄzÁ¤vÀ »jAiÀÄ ¥ÁæxÀ«ÄPÀ ±Á¯ÉAiÀÄ°è ¦æ-¥ÉæöʪÀÄj «zÁåyðUÀ¼À §Æè«ÄAUï §qïì atÚgÀ ºÀ§â EwÛÃZÉUÉ £ÀqɬÄvÀÄ. «ÄÃAd UÁæªÀÄ ¥ÀAZÁAiÀÄw C©üªÀÈ¢Ý ¸ÁܬÄà ¸À«Äw CzsÀåPÀë ¨Á§Ä PÀļÀÆgÀÄ GzÁÏn¹zÀgÀÄ. ±Á¯Á ¸ÀAZÁ®PÀ ¥sÁzÀgï. ¥Ë¯ï ¹PÉéÃgÁ CzsÀåPÀëvÉ ªÀ»¹zÀÝgÀÄ.
ªÀÄAeÉñÀégÀ G¥Àf¯Áè «zÁå¢üPÁj ¢£ÉÃ±ï «., ¨ÁèPï PÁAiÀÄð¤gÀÆ¥ÀuÁ¢üPÁj «dAiÀÄPÀĪÀiÁgÀ ¥ÁªÀ¼À, ¹.Dgï.¹. ¸ÀAAiÉÆÃdPÀgÁzÀ ªÉÆÃ»¤, «ÄãÁQë ¨ÉÆqÉÆØÃr ªÀÄÄRå CwyUÀ¼ÁV G¥À¹ÜvÀjzÀÝgÀÄ. §½PÀ ¥ÀÄmÁtÂUÀ½AzÀ ««zsÀ £ÀÈvÀå ªÉÊ«zsÀå £ÀqɬÄvÀÄ.
: ಮಕ್ಕಳ ಶೈಕ್ಷಣಿಕ ಕಲಿಕೆಯು ವಿವಿಧ ಕ್ಷೇತ್ರಗಳಲ್ಲಿ ಮುಂದುವರಿಯಬೇಕು ಎಂದು ಪೆರಡಾಲ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ಕರೋಡಿ ತಿಳಿಸಿದರು.ಸರ್ವ ಶಿಕ್ಷಾ ಕೇರಳ ಮತ್ತು ಕುಂಬಳೆ ಉಪಜಿಲ್ಲಾಮಟ್ಟದ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ "ಇಲಾ" ಎಂಬ ಕಲಿಕೆಯ ವಾತಾವರಣ ಉತ್ತಮ ಗೊಳಿಸುವ ಯೋಜನೆಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ರಾಜಗೋಪಾಲ ಅವರು ನಮ್ಮ ದೈನಂದಿನ ಬದುಕಿನಲ್ಲಿ ಗಣಿತದ ಆಶಯ ಹಾಸುಹೊಕ್ಕಾಗಿರುವುದನ್ನು ವಿವರಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮ, ಸಮೂಹ ಶೈಕ್ಷಣಿಕ ಸಂಯೋಜಕಿ ಭಾರತಿ ಟೀಚರ್ ಶುಭಾಶಂಶನೆಗೈದರು. ಶಾಲೆಯ ಸಂಪನ್ಮೂಲ ಗುಂಪಿನ ಸಂಯೋಜಕ ಶ್ರೀಧರ ಭಟ್ ಸ್ವಾಗತಿಸಿ, ಗಣಿತ ಶಿಕ್ಷಕಿ ಜಯಲತ ವಂದಿಸಿದರು. ಕಾರ್ಯಾಗಾರದ ಸಂಯೋಜಕ ರಾಜೇಶ ಉಬ್ರಂಗಳ ನಿರೂಪಿಸಿದರು. ನಿವೃತ್ತ ಶಿಕ್ಷಕ, ಕಲಾವಿದ ಶಂಕರ ಮಾಸ್ತರ್ ಮಕ್ಕಳಿಗೆ ಗಣಿತ ಆಕೃತಿ ತಯಾರಿಸುವ ಕಾರ್ಯಾಗಾರ ನಡೆಸಿಕೊಟ್ಟರು.ನಿರ್ಮಾಣ ಹಂತದಲ್ಲಿರುವ ಮನೆಯ ಕಡೆ ಬಯಲು ಪ್ರವಾಸ ನಡೆಸಿ ವಿಸ್ತೀರ್ಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮವೂ ಜರುಗಿತು.




.jpg)
.jpg)
.jpg)
