ಕಾಸರಗೋಡು: ಪ್ರಮುಖ ಪ್ರವಾಸೀ ತಾಣ ರಾಣಿಪುರಂ ಆಸುಪಾಸಿನ ಪ್ರವಾಸೋದ್ಯಮ ಪ್ರದೇಶದಲ್ಲಿ ನೀರಿನ ಲಭ್ಯತೆಯ ಕೊರತೆಯ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವವರೆಗೆ ಮಾರ್ಚ್ 8 ರಿಂದ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ಪ್ರದೇಶದಲ್ಲಿ ನೀರಿನ ಕೊರತೆಯಿಂದ ದೈನಂದಿನ ಚಟುವಟಿಕೆಗಳಿಗೆ ಅಡಚಣೆಯುಂಟಾಗುತ್ತಿದ್ದು, ನೀರುಪೂರೈಕೆ ಕಾರ್ಯ ಸಮರ್ಪಕಗೊಂಡ ನಂತರ ಪ್ರವೇಶದ ದಇನಾಂಕ ಪ್ರಕಟಿಸಲಾಗುವುದು ಎಂದು ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ರಾಣಿಪುರ ಬೆಟ್ಟ ಪ್ರದೇಶಕ್ಕೆ ಮಾರ್ಚ್ 8 ರಿಂದ ಪ್ರವಾಸಿಗರಿಗಿಲ್ಲ ಪ್ರವೇಶ
0
March 06, 2023
Tags