HEALTH TIPS

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಆರ್ಬಿಟ್ರೆಷನ್ ನ್ಯಾಯಾಲಯದ ವಿಚಾರಣೆ 16ಕ್ಕೆ ಮುಂದೂಡಿಕೆ


                   ಕಾಸರಗೋಡು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭೂಸ್ವಾಧೀನಕ್ಕೆ ಸಂಬಂಧಿಸಿ ನೀಡಿದ ನಷ್ಟ  ಪರಿಹಾರವನ್ನು ಪ್ರಶ್ನಿಸಿ ಕಾಸರಗೋಡು ಆರ್ಬಿಟ್ರೆಷನ್ ನ್ಯಾಯಾಲಯದಲ್ಲಿ ಯೋಜನಾ ನಿರ್ದೇಶಕ ಎನ್ ಎಚ್ ಎ ಐ ನೀಡಿದ ದೂರುಗಳಿಗೆ ಪರಿಹಾರವನ್ನು ಒದಗಿಸುವುದಕ್ಕಾಗಿ ಮಾರ್ಚ್ 8 ಬುಧವಾರ ಮಧ್ಯಾಹ್ನ ನಂತರ 3 ಗಂಟೆಗೆ ನಡೆಸಲು ತೀರ್ಮಾನಿಸಿದ್ದ ವಿಚಾರಣೆಯನ್ನು ಮಾರ್ಚ್ 16 ರಂದು ಮಧ್ಯಾಹ್ನ 12:00 ಗಂಟೆಗೆ ಮುಂದೂಡಲಾಗಿದೆ. ಜೂಮ್ ಅಪ್ಲಿಕೇಶನ್ ಮೂಲಕ ಮಾರ್ಚ್ 16 ರಂದು ಆನ್‍ಲೈನ್ ಆಗಿ ವಿಚಾರಣೆ ನಡೆಸಲಾಗುವುದು. ವಾಟ್ಸಾಪ್ ನಂಬರ್ ಮತ್ತು ಇಮೇಲ್ ಐಡಿ ನೀಡದವರು ಕಾಸರಗೋಡು ಜಿಲ್ಲಾ ಕಛೇರಿಯ ಎಲ್ ಫೆÇೀರ್ ಸೀಟಿನಲ್ಲಿ ತಿಳಿಸಬೇಕು. ಎಲ್ ಫೆÇೀರ್ ಸೀಟ್ ಮೊಬೈಲ್ ಸಂಖ್ಯೆ 8281394174
                   ಆರ್ಬಿಟ್ರೆಷನ್ ಮಂಗಳವಾರ ಸಂಜೆ 7 ಗಂಟೆಗೆ:
           ಕಾಸರಗೋಡು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ   ಭೂ ಸ್ವಾಧೀನ ಸಂಬಂಧಿಸಿದಂತೆ ನೀಡಿದ ದೂರುಗಳ ಪರಿಹಾರದ ವಿರುದ್ಧ ಕಾಸರಗೋಡು ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ, ಮೇಲ್ಮನವಿ ಸಲ್ಲಿಸಿದ ಹೊಸಬೆಟ್ಟು, ಕೋಡಿಬೈಲ್, ಆರಿಕ್ಕಾಡಿ, ಮುಳಿಂಜ ಮತ್ತು ಮಜೀಬೈಲ್ ಗ್ರಾಮಗಳ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ನಡೆಸಲು ತೀರ್ಮಾನಿದ್ದರು.  ಮುಂದೂಡಲಾದ ಆ ವಿಚಾರಣೆಯನ್ನು " ಜೂಮ್ ಆಪ್ "  ಮೂಲಕ ಮಾರ್ಚ್ 7 ರಂದು ಮೂರು ಗಂಟೆಗೆ ಆನ್‍ಲೈನ್‍ನಲ್ಲಿ ನಡೆಸಲಾಗುವುದು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries