ಬದಿಯಡ್ಕ: ಬಳ್ಳಂಬೆಟ್ಟು ಶ್ರೀಪರಿವಾರ ಶಾಸ್ತಾರ ಸ್ವಾಮಿಯ ಧೃಡಕಲಶ sಸಮಾರಂಭ ಮಾ. 14ರಂದು ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ತಾಂತ್ರಿಕ ವಿಧಿವಿಧಾನಗಳಿಂದ ನಡೆಯಲಿದೆ. ಅಸ್ತಿಕ ಮನೋಭಾವದ ಭಗವಧ್ಭಕ್ತರು ಈ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿ ಶ್ರೀದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.
ಬಳ್ಳಂಬೆಟ್ಟಲ್ಲಿ ಧೃಡಕಲಶ sಸಮಾರಂಭ 14 ರಂದು
0
March 08, 2023