HEALTH TIPS

ರಾಜ್ಯ ಶಾಲೆಗಳಲ್ಲಿ ಅರೇಬಿಕ್ ಅಧ್ಯಯನವನ್ನು ಬಲಪಡಿಸಲು ಕ್ರಮ: ಅಭಿಯಾನ ಉದ್ಘಾಟಿಸಿದ ವಿ ಶಿವನ್‍ಕುಟ್ಟಿ


           ತಿರುವನಂತಪುರಂ: ರಾಜ್ಯದ ಶಾಲೆಗಳಲ್ಲಿ ಅರೇಬಿಕ್ ಭಾಷಾ ಕಲಿಕೆಯನ್ನು ಬಲಪಡಿಸುವ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಇದರ ಅಂಗವಾಗಿ ಕೇರಳ ಅರೇಬಿಕ್ ಮುನ್ಷಿಸ್ ಅಸೋಸಿಯೇಷನ್ ಜಾರಿಗೊಳಿಸಿರುವ ಅರೇಬಿಕ್ ಭಾಷಾ ಅಭಿಯಾನವನ್ನು ಸಚಿವ ವಿ.ಶಿವನ್ ಕುಟ್ಟಿ ಉದ್ಘಾಟಿಸಿದರು.
         ಇದರ ಚಿತ್ರಗಳನ್ನು ಶಿವನ್ ಕುಟ್ಟಿ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
          ಈ ಹಿಂದೆ ಸಚಿವ ಮುಹಮ್ಮದ್ ರಿಯಾಝ್ ಕೂಡ ಕೆಲವು ಚಿತ್ರಗಳು ಅರೇಬಿಕ್ ಭಾಷೆಯನ್ನು ಭಯೋತ್ಪಾದನೆಯ ಭಾಷೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದರು. ಇಂತಹ ಕ್ರಮಗಳನ್ನು ಕೇರಳ ಸರ್ಕಾರ ತೀವ್ರವಾಗಿ ವಿರೋಧಿಸುತ್ತಿದೆ ಎಂದೂ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಶಾಲೆಗಳಲ್ಲಿ ಅರೇಬಿಕ್ ಭಾಷಾ ಕಲಿಕೆಯನ್ನು ಬಲಪಡಿಸುವ ಕ್ರಮವನ್ನು ಅವರು ಬೊಟ್ಟುಮಾಡಿದ್ದರು.
           ಇದೇ ವೇಳೆ ಬೇರೆ ಭಾಷೆಯ ಪ್ರಚಾರಕ್ಕೆ ಸರಕಾರ ಆಸಕ್ತಿ ತೋರಿಸುತ್ತಿಲ್ಲ ಎಂಬ ಟೀಕೆಯೂ ಇದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries