ಕಾಸರಗೋಡು: ಅಂಚೆ ಇಲಾಖೆಯಲ್ಲಿ ಸುದೀರ್ಘ 42ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬಿ. ಸತೀಶ್ ಅವರನ್ನು ಪೆÇೀಸ್ಟಲ್ ರಿಕ್ರಿಯೇಷನ್ ಕ್ಲಬ್ ಆಶ್ರಯದಲಿಸನ್ಮಾನಿಸಲಾಯಿತು. ಅಂಚೆ ಇಲಾಖೆ ಅಧೀಕ್ಷಕ ಎನ್. ಶಾರದ ಅವರು ಶಾಲು ಹೊದಿಸಿ, ಸಮರಣಿಕೆ ನೀಡಿ ಗೌರವಿಸಿದರು. ಪೆÇೀಸ್ಟ್ ಮಾಸ್ಟರ್ ಕೆ. ಕೃಷ್ಣದಾಸ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ, ಅಧೀಕ್ಷಕ ಪಿ. ಆರ್. ಶೀಲಾ, ಎಸ್. ಭಾಗ್ಯರಾಜ್ ಉಪಸ್ಥಿತರಿದ್ದರು. ಕೀರ್ತಿ ಕೃಷ್ಣ ಸ್ವಾಗತಿಸಿದರು. ಎಂ. ಜಯರಾಜ್ ವಂದಿಸಿದರು.
ಅಂಚೆ ಇಲಾಖೆ ಉದ್ಯೋಗಿ ಬಿ.ಸತೀಶ್ ಕೂಡ್ಲು ಅವರಿಗೆ ಬೀಳ್ಕೊಡುಗೆ
0
April 01, 2023