ಸಮರಸ ಚಿತ್ರಸುದ್ದಿ: ಕಾಸರಗೋಡು: ಮಾದಕದ್ರವ್ಯ ಜಾಲ ತಡೆಗಟ್ಟುವಲ್ಲಿ ಹಾಗೂ ಸೇವಾ ತತ್ಪರತೆಗಾಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ವೈಭವ್ ಸಕ್ಸೇನಾ ಅವರಿಗೆ ಪ್ರೆಸ್ಕ್ಲಬ್ ವತಿಯಿಂದ ವಿಶೇಷ ಪುರಸ್ಕಾರವನ್ನು ಪ್ರೆಸ್ಕ್ಲಬ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮಹಮ್ಮದ್ ಹಾಶಿಂ ಹಸ್ತಾಂತರಿಸಿದರು.


