ಮಂಜೇಶ್ವರ: ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಮೀಯಪದವು ನೇತೃತ್ವದಲ್ಲಿ 77 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನವವನ್ನು ಆಚರಿಸಲಾಯಿತು. ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಕೃಷ್ಣ ಭಟ್ ಧ್ವಜಾರೋಹಣಗೈದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಲಬ್ ನ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಗೌರವ ಸಲಹೆಗಾರ ಜನಾರ್ಧನ್.ಎಸ್, ಅಧ್ಯಕ್ಷ ಕೃಷ್ಣ ಪ್ರಸನ್ನ, ಕಾರ್ಯದರ್ಶಿ ರವಿಶಂಕರ ರಾವ್, ಕೋಶಾಧಿಕಾರಿ ಮನೋಜ್ ರೈ, ಸದಸ್ಯರಾದ ನಿಶಾನ್ ರೈ, ರಘು ರಾವ್, ಕಿರಣ್ ಭಟ್, ವಿಷ್ಣುಕಾಂತ್, ಅನೂಪ್ ರೈ, ಪ್ರಜ್ಞೆಶ್ ಶೆಟ್ಟಿ, ಅಕ್ಷಯ ಮೊದಲಾದವರು ಉಪಸ್ಥಿತರಿದ್ದರು.

.jpg)
