HEALTH TIPS

ಶಬರಿಮಲೆ ಸನ್ನಿಧಿಯಲ್ಲಿ ಕನ್ಯಾಮಾಸದ ಪೂಜೆ ಸಂಪನ್ನ

                            ಪತ್ತನಂತಿಟ್ಟ: ಕನ್ಯಾಮಾಸದ ಪೂಜೆಗಳ ಬಳಿಕ  ಶಬರಿಮಲೆ ಸನ್ನಿಧಿಯ ಗರ್ಭಗೃಹದ ಬಾಗಿಲು ಇಂದು ರಾತ್ರಿ (ಶುಕ್ರವಾರ) ಮುಚ್ಚಲಾಗುವುದು.  ರಾತ್ರಿ 10 ಗಂಟೆಗೆ ರಾತ್ರಿ ಪೂಜೆಯ ನಂತರ ಮೇಲ್ಶಾಂತಿ  ಭಸ್ಮಾಭಿಷೇಕ ನೆರವೇರಿಸಿ ಧ್ಯಾನದ ಬಳಿಕ ಮುಚ್ಚಲಾಗುವುದು. 

                        ಅಯ್ಯಪ್ಪ ಸನ್ನಿಧಿಯಲ್ಲಿ ಲಕ್ಷಾರ್ಚನೆ, ಕಳಾಭಿಷೇಕ ವೀಕ್ಷಿಸಲು ಸಾವಿರಾರು ಭಕ್ತರು ಆಗಮಿಸಿದ್ದರು. ತಂತ್ರಿ ಕಂಠಾರರ್  ಮಹೇಶ್ ಮೋಹನ್ ಅವರ ನೇತೃತ್ವದಲ್ಲಿ ಬ್ರಹ್ಮಕಲಶದ ಲಕ್ಷಾರ್ಚನೆ ಹಾಗೂ ಕಲಭಾಭಿಷೇಕ ಸಮರ್ಪಿಸಲಾಯಿತು.

                   25 ಮಂದಿ ವೈದಿಕರು ಕಲಶದ ಸುತ್ತಲೂ ಕುಳಿತು ಅಯ್ಯಪ್ಪ ಸಹಸ್ರನಾಮ ಪಠಣ ಹಾಗೂ ಅರ್ಚನೆ ಮಾಡಿ ಮಧ್ಯಾಹ್ನದ ವೇಳೆಗೆ ಲಕ್ಷ ಮಂತ್ರಗಳನ್ನು ನೆರವೇರಿಸಿದರು. ಕಲಶಗಳನ್ನು ವಾದ್ಯಗಳ ಸಮೇತ ಶ್ರೀಮಠಕ್ಕೆ ತರಲಾಯಿತು. ನಂತರ ತಂತ್ರಿ ಅಯ್ಯಪ್ಪ ಮೂರ್ತಿಗೆ ಕಲಭಾಭಿಷೇಕ ನೆರವೇರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries