HEALTH TIPS

ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣಕ್ಕೆ ಮಹಾರಾಜರ ಹೆಸರಿರಿಸಬೇಕೆಂದು ಮನವಿ: ಕೇಂದ್ರ,ರಾಜ್ಯ ಸರ್ಕಾರ ಮತ್ತು ರೈಲ್ವೆಯ ನಿಲುವು ನಿರ್ಣಾಯಕ

                    ಕೊಚ್ಚಿ: ಎರ್ನಾಕುಳಂ ಜಂಕ್ಷನ್ ರೈಲು ನಿಲ್ದಾಣಕ್ಕೆ ಮಹಾರಾಜರ ಹೆಸರಿರಿಸಬೇಕು ಎಂದು ಕೊಚ್ಚಿ ನಗರಸಭೆ ಆಗ್ರಹಿಸಿದೆ. ಈ ಬಗ್ಗೆ ನಗರಸಭೆ ನಿರ್ಣಯ ಅಂಗೀಕರಿಸಿದೆ.

                    ಆದರೆ ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವು ನಿರ್ಣಾಯಕವಾಗಿದೆ.

                    ಕೊಚ್ಚಿಯ ಮಹಾರಾಜರಾಗಿದ್ದ ರಾಜರ್ಷಿ ರಾಮವರ್ಮನ ಹೆಸರನ್ನು ಇರಿಸÀಬೇಕೆಂದು ನಿರ್ಣಯ ಹೇಳುತ್ತದೆ. ಶೋರ್ನೂರಿನಿಂದ ಎರ್ನಾಕುಳಂವರೆಗಿನ ರೈಲು ಮಾರ್ಗದ ಕಾಮಗಾರಿಯನ್ನು ಸಾಕಾರಗೊಳಿಸಿದವರು ರಾಜರ್ಷಿ ರಾಮವರ್ಮನ್ ಎಂದು ಸೂಚಿಸಿ ಹೆಸರು ಬದಲಾವಣೆಗೆ ಸೂಚಿಸಲಾಗಿದೆ. ನಗರಸಭೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಭಾರತೀಯ ರೈಲ್ವೆಗೆ ಹೆಸರು ಬದಲಾವಣೆಗೆ ವಿನಂತಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries