ಜೈಪುರ: ರಾಜಸ್ಥಾನ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅಸ್ಸಾಂ ರಾಜ್ಯಪಾಲ ಗುಲಾಬ್ಚಂದ್ ಅವರನ್ನು ಉದಯಪುರದಲ್ಲಿ ಭಾನುವಾರ ಭೇಟಿಯಾಗಿದ್ದರು.
0
samarasasudhi
ಅಕ್ಟೋಬರ್ 17, 2023
ಜೈಪುರ: ರಾಜಸ್ಥಾನ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ರಾಜ್ಯದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಅಸ್ಸಾಂ ರಾಜ್ಯಪಾಲ ಗುಲಾಬ್ಚಂದ್ ಅವರನ್ನು ಉದಯಪುರದಲ್ಲಿ ಭಾನುವಾರ ಭೇಟಿಯಾಗಿದ್ದರು.
ಇದು ಮೊದಲೇ ನಿರ್ಧಾರವಾಗಿದ್ದ ಭೇಟಿಯಲ್ಲ. ಭೇಟಿ ವೇಳೆ ಇಬ್ಬರೂ ದೀರ್ಘಕಾಲ ಚರ್ಚೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.