HEALTH TIPS

ಮಕ್ಕಳ ದಿನಾಚರಣೆ: ಎಕೆಪಿಎ ವತಿಯಿಂದ ಪುಟಣಿಗಳಿಗೆ ಚಿತ್ರರಚನಾ ಸ್ಪರ್ಧೆ

  

               ಕಾಸರಗೋಡು: ಮಕ್ಕಳ ದಿನಾಚರಣೆ ಅಂಗವಾಗಿ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಷನ್(ಅಕೆಪಿಎ) ವೆಸ್ಟ್ ಯೂನಿಟ್ ಕಾಸರಗೋಡು ವತಿಯಿಂದ ಕಾಸರಗೋಡು ವಲಯ ಸದಸ್ಯರ 1 ನೇ ತರಗತಿಯಿಂದ 4 ನೇ ತರಗತಿಯ ಮಕ್ಕಳಿಗೆ ಚಿತ್ರರಚನೆ ಸ್ಪರ್ಧೆ ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ನಡೆಯಿತು.

                ಸಂಘಟನೆ ಯೂನಿಟ್ ಅಧ್ಯಕ್ಷ ಮೈಂದಪ್ಪ ಕೆ.ಎಂ ಅಧ್ಯಕ್ಷತೆ ವಹಿಸಿದ್ದರು.  

          ಮಧೂರು ಪಂಚಾಯಿತಿ ಸದಸ್ಯೆ  ಸದಸ್ಯೆ ಜನನಿ, ಎಕೆಪಿಎ ಜಿಲ್ಲಾ ಸಮಿತಿ ಸದಸ್ಯ ರತೀಶ್  ಎಕೆಪಿಎ ಕಾಸರಗೋಡು ವಲಯ ಅಧ್ಯಕ್ಷರಾದ ವಾಸು, ಕಾರ್ಯದರ್ಶಿ ರೇಖಾ ಮುಳ್ಳೇರಿಯಾ, ಪಿ.ಆರ್.ಒ ಚಂದ್ರಶೇಖರ.ಎಂ, ಯೂನಿಟ್ ಕೋಶಾಧಿಕಾರಿ ಅಮಿತ್, ಯೂನಿಟ್ ಸದಸ್ಯರಾದ ಸಾಯಿ ಪ್ರಸಾದ್, ಪ್ರೀತಿಚಂದ್ರನ್, ಹೇಮಂತ್, ಉದಯ ಉಪಸ್ಥಿತರಿದ್ದರು. ಕಲಾವಿದರಾದ ನವೀನ್ ಚಂದ್ರ ಆಚಾರ್ಯ ನಾಯ್ಕಾಪು ಹಾಗೂ ಯೋಗೀಶ್ ಆಚಾರ್ಯ ನೆಲ್ಲಿಕುಂಜೆ ಇವರು ತೀರ್ಪಗಾರರಾಗಿ ಸಹಕರಿಸಿದರು.

ಸ್ಪರ್ಧೆಯಲ್ಲಿ ಆಶ್ರಿತ್ ರೈ ಮಧೂರು ಪ್ರಥಮ , ಅನಗ್ ದ್ವಿತೀಯ, ತೃಷನ್ ಆಚಾರ್ಯ ಕೆ.ತೃತೀಯ ಸ್ಥಾನ ಪಡೆದರು ಮತ್ತು ಆಧೀಶ್ ಎಚ್. ಮನಸ್ವಿ ಯು.ಎಸ್. ಅಲ್ವಿನ್ ಚಂದ್ರ, ತನಿಷ್ಕಾ ಎ, ಪ್ರಣಿತ.ಎಸ್, ಅಮಯಾ ಪೆÇ್ರೀತ್ಸಾಹಕ ಬಹುಮಾನಗಳಿಸಿದರು, ಯೂನಿಟ್ ಕಾರ್ಯದರ್ಶಿ ವಸಂತ ಕೆರೆಮನೆ ಪ್ರಸ್ತಾವಿಕವನ್ನಾಡಿ ಸ್ವಾಗತಿಸಿದರು. ಯೂನಿಟ್ ಉಪಾಧ್ಯಕ್ಷ ಗಣೇಶ್ ರೈ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries