HEALTH TIPS

ವಾರಾಣಸಿ- ದೆಹಲಿ ನಡುವೆ ಮತ್ತೊಂದು ವಂದೇ ಭಾರತ್ ರೈಲು! ಪ್ರಧಾನಿ ಮೋದಿ ಚಾಲನೆ

                ವಾರಾಣಸಿ: ವಾರಾಣಸಿ ಮತ್ತು ನವದೆಹಲಿ ನಡುವಿನ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

            ವಾರಾಣಸಿಯಿಂದ ಹೊರಟ ರೈಲು ಪ್ರಯಾಗ್‌ರಾಜ್‌, ಕಾನ್ಪುರದ ಮೂಲಕ ನವದೆಹಲಿಗೆ ತಲುಪಲಿದೆ. ಹೀಗಾಗಿ ಈ ಎಲ್ಲ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

           ಈ ರೈಲು ಪ್ರಯಾಣಿಕರ ಸಮಯದ ಉಳಿತಾಯ ಮಾಡುವುದಲ್ಲದೆ, ಆಯಾ ಪ್ರದೇಶದ ಸಂಸ್ಕೃತಿ, ಕೈಗಾರಿಕೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೂ ಕಾರಣವಾಗುತ್ತದೆ.


                     ಡಿ.20ರಿಂದ ರೈಲು ಸಂಚಾರ ಆರಂಭಿಸಲಿದ್ದು, ಬೆಳಿಗ್ಗೆ 6 ಗಂಟೆಗೆ ವಾರಾಣಸಿಯಿಂದ ಮೊದಲ ರೈಲು ಹೊರಡಲಿದೆ. 7.34ಕ್ಕೆ ಪ್ರಯಾಗರಾಜ್‌, 9.30ಕ್ಕೆ ಕಾನ್ಪುರ ಮತ್ತು ಮಧ್ಯಾಹ್ನ 2.05ಕ್ಕೆ ನವದೆಹಲಿ ತಲುಪಲಿದೆ. ಅಲ್ಲಿಂದ ಮತ್ತೆ 3 ಗಂಟೆಗೆ ಹೊರಟ ರೈಲು, ರಾತ್ರಿ 11.05ಕ್ಕೆ ವಾರಾಣಸಿ ತಲುಪಲಿದೆ.

                   ಇದೇ ವೇಳೆ ವಾರಾಣಸಿಯಲ್ಲಿ ₹ 19 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries