ಲಖನೌ: '2017ಕ್ಕೂ ಮೊದಲು ನಿರಾಶೆ, ಹತಾಶೆ ಹಾಗೂ ಅರಾಜಕತೆಗಳೇ ತುಂಬಿದ್ದ ರಾಜ್ಯದ ಪ್ರಗತಿ ಕಂಡು ಪ್ರತಿಯೊಬ್ಬ ಭಾರತೀಯನಿಗೂ ಸಂತಸವಾಗುತ್ತಿದ್ದು, ಇಡೀ ವಿಶ್ವವೇ ಆಶ್ಚರ್ಯಚಕಿತವಾಗಿದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲಖನೌ: '2017ಕ್ಕೂ ಮೊದಲು ನಿರಾಶೆ, ಹತಾಶೆ ಹಾಗೂ ಅರಾಜಕತೆಗಳೇ ತುಂಬಿದ್ದ ರಾಜ್ಯದ ಪ್ರಗತಿ ಕಂಡು ಪ್ರತಿಯೊಬ್ಬ ಭಾರತೀಯನಿಗೂ ಸಂತಸವಾಗುತ್ತಿದ್ದು, ಇಡೀ ವಿಶ್ವವೇ ಆಶ್ಚರ್ಯಚಕಿತವಾಗಿದೆ' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
'ಈ ಹಿಂದೆ ಆರು-ಏಳನೇ ಸ್ಥಾನದಲ್ಲಿದ್ದ ರಾಜ್ಯದ ಆರ್ಥಿಕತೆ ಈ ಏಳು ವರ್ಷಗಳಲ್ಲಿ ದೇಶದಲ್ಲೇ ಎರಡನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ.