HEALTH TIPS

'ಕಾರನ್ನು ಘಾಸಿಗೊಳಿಸುವ ಅಗತ್ಯವಿಲ್ಲ, ನೀವು ಬಯಸಿದರೆ ನಾನು ಕೆಳಗಿಳುದು ಬರುವೆ!: ಗೂಂಡಾಗಿರಿ ತೋರಿಸಲು ಬಂದ ಎಸ್‍ಎಫ್‍ಐಗಳಿಗೆ ರಾಜ್ಯಪಾಲರಿಂದ ಖಾರದ ಪ್ರತಿಕ್ರಿಯೆ

                ಪಾಲಕ್ಕಾಡ್: ಎಸ್‍ಎಫ್‍ಐ ಗೂಂಡಾಗಿರಿ ವಿರುದ್ಧ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಾಗ್ದಾಳಿ ನಡೆಸಿದರು. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಲಕ್ಕಾಡ್‍ಗೆ ಬಂದ ರಾಜ್ಯಪಾಲರಿಗೆ ಎಸ್‍ಎಫ್‍ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.

                  ಇದರ ಬೆನ್ನಲ್ಲೇ ರಾಜ್ಯಪಾಲರು ವಿವಾದ ಸೃಷ್ಟಿಸಿ ಜನಮನ ಸೆಳೆಯಲು ಯತ್ನಿಸುತ್ತಿರುವ ಎಸ್‍ಎಫ್‍ಐ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

                ''ಕಪ್ಪು ಬಾವುಟ ತೋರಿಸುವವರಿಗೆ ನನ್ನ ಅಭ್ಯಂತರವಿಲ್ಲ. ಕಪ್ಪು ಬಾವುಟ ತೋರಿಸುವವರಿಗೆ ಶುಭವಾಗಲಿ. ಅವರ ಬಗ್ಗೆ ನನಗೆ ಸಹಾನುಭೂತಿ ಮಾತ್ರ ಇದೆ. ಕಪ್ಪು ಬಾವುಟ ತೋರಿಸಲು ಬಂದವರು ಬಂದು ನನ್ನ ಕಾರಿಗೆ ಹೊಡೆಯುತ್ತಾರೆ. ಅದರ ಅಗತ್ಯವೂ ಇಲ್ಲ. ನೀವು ನನಗೆ ಹೊಡೆಯಲು ಬಯಸಿದರೆ, ನಾನು ಕೆಳಗೆ ಇಳಿದು ಬರುತ್ತೇನೆ' ಎಂದು ಪಾಲಕ್ಕಾಡ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸುವಾಗ ರಾಜ್ಯಪಾಲರು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries