ಪೆರ್ಲ: ಜನೋಪಯೋಗಿಯಾಗಿ ಬಳಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಬಿಸ್ಮಿಲ್ಲಾ ಚಾರಿಟೇಬಲ್ ಸೊಸೈಟಿ ಮತ್ರ್ಯ ಪೆರ್ಲದ ಅಂಬುಲೆನ್ಸ್ ನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಲೋಕಾರ್ಪಣೆಗೊಳಿಸಿದರು.
ಅಬ್ದುಲ್ ರಹಿಮಾನ್ ಅಧ್ಯಕ್ಷತೆವಹಿಸಿದ್ದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್,ಉಪಾಧ್ಯಕ್ಷೆ ರಮ್ಲ, ಡಾ.ಶ್ರೀಪತಿ ಕಜಂಪಾಡಿ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ ರಾಜರಾಮ ಪೆರ್ಲ, ಮು.ಲೀಗ್ ಮಂಜೇಶ್ವರ ಮಂಡಲಾಧ್ಯಕ್ಷ ಅಸೀಸ್ ಮರಿಕೆ, ಕಾರ್ಯದರ್ಶಿ ಎ.ಕೆ.ಆರೀಫ್,ಮುಸ್ಲಿಂಲೀಗ್ ಎಣ್ಮಕಜೆ ಮಂಡಲಾಧ್ಯಕ್ಷ ಎ.ಕೆ.ಶೇರಿಫ್, ಆಯಿμÁ ಎ.ಎ,ಸಿದ್ದೀಕ್ ಹಾಜಿ, ಸಿದ್ದೀಕ್ ವಳಮುಗೇರ್, ಆಶ್ರಫ್ ,ಮುಹಮ್ಮದಾಲಿ ಪೆರ್ಲ, ಮನ್ಸೂರ್ ನಡುಬೈಲ್, ಮನಾಫ್, ಆಶ್ರಫ್ ಅಮೆಕ್ಕಳ, ಅಮೀರ್ ಕುಕ್ಕುಪುಣಿ, ಹಮೀದ್ ನಡುಬೈಲ್,ಮೊನು ನಲ್ಕ, ಶಾಹುಲ್ ಹಮೀದ್, ಉಮ್ಮರ್ ಶಾಫಿ ಪೆರ್ಲ,ಸಮೀಲ್ ಪೆರ್ಲ,ಮಸೂದ್ ಪಳ್ಳಕಾನ,ರಸಾಕ್, ಕರೀಂ, ರಸಾಕ್ ಮೂಲೆ, ಸೂಫಿ ಮೌಲವಿ, ಬಶೀರ್ ಪೆರ್ಲ, ಸುಲ್ತಾನ್ ಪೆರ್ಲ ಮೊದಲಾದವರು ಪಾಲ್ಗೊಂಡಿದ್ದರು.ಇಬ್ರಾಹಿಂ ಪೆರ್ಲ ವರದಿ ಮಂಡಿಸಿದರು. ಹಕ್ಕಿಂ ಖಂಡಿಗೆ ಸ್ವಾಗತಿಸಿ ಆಶ್ರಫ್ ಮತ್ರ್ಯ ವಂದಿಸಿದರು.