ವಾಷಿಂಗ್ಟನ್: ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಇದರ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಭಾರತದ ಪ್ರಗತಿ ಪ್ರಮಾಣದ ಅಂಕಿಅಂಶಗಳ ಬಗ್ಗೆ ಇತ್ತೀಚೆಗೆ ವ್ಯಕ್ತಪಡಿಸಿರುವ ಅಭಿಪ್ರಾಯವು ಐಎಂಎಫ್ನ ಅಭಿಪ್ರಾಯವಲ್ಲ ಬದಲು ಐಎಂಎಫ್ನಲ್ಲಿ ಭಾರತದ ಪ್ರತಿನಿಧಿಯಾಗಿ ಅವರು ವ್ಯಕ್ತಪಡಿಸಿದ ಅಭಿಪ್ರಾಯವಾಗಿದೆ ಎಂದು ಐಎಂಎಫ್ ವಕ್ತಾರೆ ಜೂಲೀ ಕೊಝಕ್ ಹೇಳಿದ್ದಾರೆ.
ತನ್ನ ಹಿರಿಯ ಭಾರತೀಯ ಅಧಿಕಾರಿಯ ʼಭಾರತಕ್ಕೆ ಶೇ 8 ಪ್ರಗತಿ ದರ ಅಂದಾಜುʼ ಹೇಳಿಕೆಯಿಂದ ದೂರ ಉಳಿದ ಐಎಂಎಫ್
0
April 06, 2024
Tags