ಕಾಸರಗೋಡು: ಬೈಕ್ಗೆ ಕಾಡು ಹಂದಿ ಡಿಕ್ಕಿಯಾದ ಪರಿಣಾಮ ಬೈಕ್ ಮಗುಚಿಬಿದ್ದು ಸವಾರ ಅಡೂರು ಅಳಿಯನಡ್ಕ ನಿವಾಸಿ ಎಚ್ ವಿಜಯನ್ ಗಂಭೀರ ಗಾಐಗೊಂಡಿದ್ದಾರೆ. ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಡೂರು ತಲ್ಪಚ್ಚೇರಿಯ ತೋಟದ ಕಾರ್ಮಿಕರಿಗೆ ಆಹಾರ ಪೂರೈಸಿ ಬೈಕಿನಲ್ಲಿ ವಾಪಸಾಗುವ ಮಧ್ಯೆ ಅಡೂರು-ಮಂಡೆಕೋಲು-ಸುಳ್ಯ ರಸ್ತೆಯ ಮುಂಡಕ್ಕಾಡ್ ಬಳಿ ಕಾಡುಹಂದಿ ರಸ್ತೆಗೆ ಜಿಗಿದಿದ್ದು, ಇದರಿಂದ ವಿಜಯನ್ ಸಂಚರಿಸುತ್ತಿದ್ದ ಬೈಕ್ ಪಲ್ಟಿಯಾಗಿತ್ತು.