HEALTH TIPS

ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ಕನ್ಯಪ್ಪಾಡಿ ಆಶ್ರಯ ಆಶ್ರಮಕ್ಕೆ ಧನಸಹಾಯ

               ಬದಿಯಡ್ಕ: ಕನ್ಯಪ್ಪಾಡಿ ಆಶ್ರಯ ಆಶ್ರಮಕ್ಕೆ ಬೆಂಗಳೂರಿನ  ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ವತಿಯಿಂದ  75000 ರೂಪಾಯಿ ಧನ ಸಹಾಯವನ್ನು ಹಸ್ತಾಂತರಿಸಲಾಯಿತು.  

                  ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ನಾಗರಾಜ ಉಪ್ಪಂಗಳ ಇವರು ಧನಸಹಾಯದ ಚೆಕ್ಕನ್ನು ಆಶ್ರಯ ಆಶ್ರಮದ ಟ್ರಸ್ಟಿ ರಮೆಶ್ ಕಳೇರಿ ಅವರಿಗೆ ಹಸ್ತಾಂತರಿಸಿದರು.   ಈ ಸಂದರ್ಭಲಾಸ್ಟ್ ಮಿನಿಟ್ ಡಾಟ್ಕಾಮ್ ಬೆಂಗಳೂರಿನ  ಅಭಿಷೇಕ್ ಕೋಳಿಕಜೆ,  ಅವಿನಾಶ್ ದೈತೋಟ, ಅಗಲ್ಪಾಡಿ ಕರಾಡ ಬ್ರಾಹ್ಮಣ ಅಭ್ಯುದಯ ಸಂಘದ ಗಣೇಶ್ ಚೆರ್ಕೂಡ್ಲು,  ಕರಾಡ ಸಹಾಯಕ ಬಂಧು  ಡಾ. ಕಾರ್ತಿಕ್, ಶ್ರೀಮತಿ ಶುಭ ಕಾರ್ತಿಕ್ ಕೋಳಿಕ್ಕಜೆ ಹಾಗೂ ಶೌರಿ ಕೋಳಿಕ್ಕಜೆ  ಉಪಸ್ಥಿತರಿದ್ದರು. 

                     ದಾನಿಗಳಿಗೆ  ರಮೇಶ್ ಕಳೇರಿ ಅವರು ಗೌರವಾರ್ಪಣೆ ಸಲ್ಲಿಸಿದರು. ಆಶ್ರಮದ ಹಿತೈಷಿ ಹಾಗೂ ಸ್ವಯಂಸೇವಕ ರಾಜೇಶ್ ಮಾಸ್ಟರ್ ಅಗಲ್ಪಾಡಿ ಸ್ವಾಗತಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries