ನವದೆಹಲಿ: 'ಹಿಂದುತ್ವ' ಎಂಬ ಪದವನ್ನು 'ಭಾರತೀಯ ಸಂವಿಧಾನಿತ್ವ' (ಭಾರತೀಯ ಸಾಂವಿಧಾನಿಕತೆ) ಎಂದು ಬದಲಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
0
samarasasudhi
ಅಕ್ಟೋಬರ್ 21, 2024
ನವದೆಹಲಿ: 'ಹಿಂದುತ್ವ' ಎಂಬ ಪದವನ್ನು 'ಭಾರತೀಯ ಸಂವಿಧಾನಿತ್ವ' (ಭಾರತೀಯ ಸಾಂವಿಧಾನಿಕತೆ) ಎಂದು ಬದಲಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಇದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪಿಐಎಲ್ ಅನ್ನು ರದ್ದುಗೊಳಿಸುವ ಸಂದರ್ಭ ಹೇಳಿದೆ.