ಮಧೂರು: ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ವಿಷ್ಣುಮೂರ್ತಿ ದೈವದ ಬಯಲಕೋಲ ಜ. 19ರಂದು ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ನಡೆಯಲಿದೆ.
ಅಂದು ಸಂಜೆ 5 ಕ್ಕೆ ಭಂಡಾರ ತೆಗೆಯುವುದು , ರಾತ್ರಿ 8 ಕ್ಕೆ ಕುಳಿಚ್ಚಾಟ, ಅನ್ನಪ್ರಸಾದ ವಿತರಣೆ, ವಿಷ್ಣುಮೂರ್ತಿ ದೈವದ ಕೋಲ ಜರಗಲಿದೆ. ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಬೇಕೆಂದು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವಿನಂತಿಸಿದೆ.




.jpg)
