HEALTH TIPS

ನಾರಂಪಾಡಿಯಲ್ಲಿ ಭಗವದ್ಗೀತಾ ಪಾರಾಯಣ

ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭ ಭಾನುವಾರ ಆರಂಭಗೊಂಡಿದ್ದು, ಭಜನ ಮಂಟಪದಲ್ಲಿ ಬೆಳಗ್ಗೆ ಪೆರ್ಲ, ಬದಿಯಡ್ಕ, ಅಗಲ್ಪಾಡಿ ಗೀತಾಜ್ಞಾನ ಯಜ್ಞದ ತಂಡದ ಸದಸ್ಯರು ಭಗವದ್ಗೀತೆ ಪಾರಾಯಣ ನಡೆಸಿಕೊಟ್ಟರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries