HEALTH TIPS

ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಪೆರುಂಕಳಿಯಾಟ ಉತ್ಸವ ಸಮಿತಿಯಿಂದ ಊಟ ವಿತರಣೆ

ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಸೇವಾ ಭಾರತಿ ವತಿಯಿಂದ ರೋಗಿಗಳಿಗೆ ನಿತ್ಯ ನೀಡುವ ಗಂಜಿಊಟವನ್ನು ಆದೂರು ಪೆರುಂಕಳಿಯಾಟ ಉತ್ಸವದ ಕಾಸರಗೋಡು ಪ್ರಾದೇಶಿಕ ಸಮಿತಿಯ ವತಿಯಿಂದ ಸಮಿತಿ ಅದ್ಯಕ್ಷ  ಕೆ.ಎನ್.ವೆಂಕಟ್ರಮಣ ಹೊಳ್ಳ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪುರ ಸಮಿತಿ ಸದಸ್ಯರಾದ ಮಹೇಶ್ ನೆಲ್ಲಿಕುಂಜೆ, ಮನೀಶ್ ಅಡ್ಕತ್ತಬೈಲ್ ಅವರು ನೀಡಿ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries