HEALTH TIPS

ಮಧೂರು ಉಗ್ರಾಣ ಪೂಜೆ-ಭಕ್ತಾದಿಗಳಿಗೆ ಪ್ರೇರಣೆ ನೀಡಿದ ಮಾಣಿಲ ಶ್ರೀಗಳು

ಸಮರಸ ಚಿತ್ರಸುದ್ದಿ: ಮಧೂರು: ಮಧೂರು ಕ್ಷೇತ್ರದಲ್ಲಿ ಉಗ್ರಾಣ ಪೂಜೆ ಸಂದರ್ಭ ಸುವಸ್ತುಗಳನ್ನು ಸಾಗಿಸುವ ಸಂದರ್ಭ ಮಾಣಿಲಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ಸ್ವತ: ತಲೆಹೊರೆಯಾಗಿ ಅಕ್ಕಿ ಚೀಲವನ್ನು ಉಗ್ರಾಣಕ್ಕೆ ತಲುಪಿಸಿ ಭಕ್ತಾದಿಗಳಿಗೆ ಪ್ರೇರಣೆ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries