HEALTH TIPS

ಕೇರಳ ದೇವಸ್ಥಾನ ಸಂರಕ್ಷಣಾ ಸಮಿತಿ: ಅಧ್ಯಕ್ಷ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ನಾರಾಯಣನ್ ಆಯ್ಕೆ

ತಿರುವನಂತಪುರಂ: ಕೇರಳ ದೇವಾಲಯ ರಕ್ಷಣಾ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆ.ಎಸ್.ನಾರಾಯಣನ್ ಅವರನ್ನು ಆಯ್ಕೆಮಾಡಿದೆ.

ತಿರುವನಂತಪುರದಲ್ಲಿ ಮುಕ್ತಾಯಗೊಂಡ ದೇವಾಲಯ ರಕ್ಷಣಾ ಸಮಿತಿ ರಾಜ್ಯ ಸಮ್ಮೇಳನವು ಅವರನ್ನು ಆಯ್ಕೆ ಮಾಡಿತು. ಉಪಾಧ್ಯಕ್ಷರಾದ ಎಂ.ಮೋಹನನ್, ಜಿ.ಕೆ. ಸುರೇಶ್ ಬಾಬು, ಕೆ. ನಾರಾಯಣನ್ ಕುಟ್ಟಿ ಮತ್ತು ಪದ್ಮಾವತಿ ಅಮ್ಮ ಅವರನ್ನು ಕಾರ್ಯದರ್ಶಿಗಳಾಗಿ ವಿ.ಕೆ. ಚಂದ್ರನ್, ಎಸ್.ಪ್ರಬೋಧಕುಮಾರ್, ಎನ್.ಕೆ. ಚಂದ್ರನ್, ಲಕ್ಷ್ಮೀಪ್ರಿಯಾ ಖಜಾಂಜಿಯಾಗಿ ವಿ.ಎಸ್. ರಾಮಸ್ವಾಮಿ ಆಯ್ಕೆಯಾದರು. ಎಂ.ವಿ. ರವಿ, ಜಿ. ರಾಜೇಂದ್ರನ್, ಎಂ. ವಿಪಿನ್. ಉಣ್ಣಿಕೃಷ್ಣನ್, ಎಂ.ಕೃಷ್ಣಪ್ರಗೀಶ್, ಶಾಜು ವೇಣುಗೋಪಾಲ್, ಕೆ.ಆರ್. ಅನೂಪ್, ಕೆಒ. ಜಯಚಂದ್ರನ್, ಎಂ.ಎ.ಪ್ರಸನ್ನಕುಮಾರ್ ಮತ್ತು ಮೋಹನಕೃಷ್ಣನ್ ತೃಸ್ಸಿವಪೆರೂರ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ಮತ್ತು ವಿ.ಕೆ.ವಿಶ್ವನಾಥ್ ವಿಶೇಷ ಆಹ್ವಾನಿತರಾಗಿ ನೇಮಕಗೊಂಡರು. ಇತರ ಉಪಸಮಿತಿ ಸದಸ್ಯರು: ಸಾಮಾಜಿಕ ಆರಾಧನಾ ಸತ್ಸಂಗ - ಡಾ.ಎನ್.ವಿ. ನಟೇಶನ್, ಎನ್. ರಾಧಾಕೃಷ್ಣನ್, ಸಿ.ಎಂ. ಶಶೀಂದ್ರನ್, ಪ್ರೊ.ಬಾಲಚಂದ್ರನ್ ಕುಂಞÂ್ಞ. ಸನಾತನ ಧರ್ಮಪಾಠಶಾಲೆಗೆ ಡಾ.ಪಿ.ಜಿ. ಸನೀಶಕುಮಾರ್, ಅಶೋಕನ್ ತಿರೂರು, ಕೆ.ಆರ್. ಮನೋಜ್, ಪ್ರೊ. ಪಿ.ಎಂ. ಗೋಪಿ. ದೇವಸ್ವಂ ಮತ್ತು ಲೆಕ್ಕಪರಿಶೋಧನೆಗೆ ಡಾ. ಪ್ರೇಮ್‍ಚಂದ್, ಅಡ್ವ. ಗೋಪಿ ಗೋಪಾಲ್, ಕುಂಞÂ್ಞ ರಾಮನ್ ನಾಯರ್, ಪಿ.ಜಿ. ನಾಗಪ್ಪನ್ ನಾಯರ್. ಸಂಪರ್ಕ ಪ್ರಮುಖರಾಗಿ ಪ್ರೊ. ನಾರಾಯಣನ್ ಭಟ್ಟತ್ತಿರಿಪಾಡ್, ಸೇವಾ ವಿಭಾಗಕ್ಕೆ ಕೆ.ಜಿ. ರಾಮಚಂದ್ರನ್. ಕರಿಯಾಲಂ ಕೆ.ಸಿ. ಸುಜಯನ್, ಪೋಷಕ ಸಮಿತಿಯ ಅಧ್ಯಕ್ಷೆ ಪ್ರೊ.ರಮಾದೇವಿ, ಕಾರ್ಯದರ್ಶಿ ಡಾ.ಪ್ರಸನ್ನ ರವೀಂದ್ರನ್, ಪೋಷಕ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಡಾ. ರಮಾದೇವಿ ಅವರನ್ನು ಕಾರ್ಯದರ್ಶಿಯಾಗಿಯೂ ನೇಮಿಸಲಾಯಿತು. ರಾಜ್ಯ ಸಮ್ಮೇಳನವು ಅಧ್ಯಕ್ಷರಾಗಿ ಪ್ರಸನ್ನ ರವೀಂದ್ರನ್, ಉಪಾಧ್ಯಕ್ಷರಾಗಿ ಬಿ. ಜಯಾ, ಶೋಭನಾ ಪೀತಾಂಬರನ್ ಮತ್ತು ಸೌಮಿನಿ, ದೀಪಾ ಮೆನನ್, ಜೊತೆ ಕಾರ್ಯದರ್ಶಿಗಳಾಗಿ ಅಡ್ವ.ಆರ್. ಯಮುನಾಭಾಯಿ ಮತ್ತು ಪುಷ್ಪಲತಾ, ಖಜಾಂಚಿಯಾಗಿ ಪ್ರಸೀದ ಮತ್ತು ಪೆÇೀಷಕರಾಗಿ ಶಾಂತಾ ಎಸ್. ಪಣಿಕ್ಕರ್, ಸದಸ್ಯರಾಗಿ ಕನಕಲತಾ, ಸಿಂಧು ರಾಮಚಂದ್ರನ್, ಸುಲೋಚನಾ, ಗೀತಾ ಪ್ರಕಾಶ್, ಓಮನಾ ರವೀಂದ್ರನ್ ಅವರನ್ನು ಆರಿಸಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries