HEALTH TIPS

ಸೈಬರ್ ವಂಚನೆ: ಒಡಿಶಾ ಸಿಐಡಿಯಿಂದ ಮೂವರ ಬಂಧನ

ಭುವನೇಶ್ವರ: ಒಡಿಶಾದ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳು ಎರಡು ಪ್ರತ್ಯೇಕ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮತ್ತು ಮಹಾರಾಷ್ಟ್ರದಿಂದ ಒಟ್ಟು ಮೂವರನ್ನು ಬಂಧಿಸಿದ್ದಾರೆ.

₹6 ಕೋಟಿ ವಂಚನೆಗೆ ಸಂಬಂಧಿಸಿ ಮಹಾರಾಷ್ಟ್ರದಿಂದ ಸ್ವಪ್ನಿಲ್‌ ಗೋರಕ್ಷಾ ಧೋಖಲೆ, ಅಜಾಜ್‌ ಶಫೀಕ್‌ ಹಾಗೂ ₹1 ಕೋಟಿ ವಂಚನೆಗೆ ಸಂಬಂಧಿಸಿ ಬೆಂಗಳೂರಿನಿಂದ ಗಣೇಶ್‌ ಕೆ.ಶೆಟ್ಟಿ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries