HEALTH TIPS

ವಿಶ್ವವಿದ್ಯಾನಿಲಯಗಳು ಕೌಶಲ್ಯ ಅಭಿವೃದ್ಧಿ ಕೋರ್ಸ್‍ಗಳಿಗೆ ಪ್ರಾಮುಖ್ಯತೆ ನೀಡಬೇಕು. ಡಾ. ರಾಜನ್ ವರ್ಗೀಸ್

ಕಾಲಡಿ: ವಿಶ್ವವಿದ್ಯಾಲಯಗಳು ಕೌಶಲ್ಯ ಅಭಿವೃದ್ಧಿ ಕೋರ್ಸ್‍ಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಡಾ. ರಾಜನ್ ವರ್ಗೀಸ್ ಅವರು ಹೇಳಿದರು. 

ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಸಹಯೋಗದೊಂದಿಗೆ ಶ್ರೀ ಶಂಕರಾಚಾರ್ಯ ಸಂಸ್ಕøತ ವಿಶ್ವವಿದ್ಯಾಲಯದ ಕಾಲಡಿ ಮುಖ್ಯ ಕ್ಯಾಂಪಸ್‍ನ ಭಾಷಾ ಬ್ಲಾಕ್‍ನಲ್ಲಿ ಆಯೋಜಿಸಲಾದ ಉನ್ನತ ಶಿಕ್ಷಣ ಕಾರ್ಯಾಗಾರದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.

'ಉನ್ನತ ಶಿಕ್ಷಣ ವಲಯದಲ್ಲಿ ಅಭಿವೃದ್ಧಿ ದೃಷ್ಟಿಕೋನಕ್ಕಾಗಿ ಕೇರಳ ಮಾದರಿ' ಎಂಬ ವಿಷಯದ ಕುರಿತು ಆಯೋಜಿಸಲಾದ ಕಾರ್ಯಾಗಾರದಲ್ಲಿ ಉಪಕುಲಪತಿ ಪೆÇ್ರ. ಕೆ. ಕೆ. ಗೀತಾಕುಮಾರಿ, ಡಾ. ಮನುಲಾಲ್ ಪಿ. ರಾಮ್ ಮತ್ತು ಕೇರಳ ಡಿಜಿಟಲ್ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪೆÇ್ರ. ಸಾಜಿ ಗೋಪಿನಾಥ್ ಅವರು ವಿವಿಧ ಅಧಿವೇಶನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದರು.

ಸಿಂಡಿಕೇಟ್ ಸದಸ್ಯರಾದ ಆರ್. ಅಜಯನ್, ಅಡ್ವ. ಕೆ.ಎಸ್.ಅರುಣ್‍ಕುಮಾರ್, ಡಾ.ಬಿ.ಅಶೋಕ್, ಪ್ರೊ.ಮ್ಯಾಥ್ಯೂಸ್ ಟಿ.ತೇಲಿ, ಡಾ.ಎಂ.ಸತ್ಯನ್, ಡಾ.ಟಿ.ಮಿನಿ, ಡಾ.ಪಿ.ವಿ.ರಾಮನ್‍ಕುಟ್ಟಿ, ಡಾ.ಬಿಜು ವಿನ್ಸೆಂಟ್, ಡಾ.ಕೆ.ಎಂ.ಸಂಗಮೇಶನ್, ಡಾ.ಕೆ.ಯಮುನಾ, ಸುಕೇಶ್ ಕೆ.ದಿವಾಕರ್, ಒತಯೋತ್ ಸುನೀಲ್‍ಕುಮಾರ್ ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಉಪಕುಲಪತಿ ಪ್ರೊ.ಕೆ.ಕೆ.ಗೀತಾಕುಮಾರಿ ಆಶಯ ಭಾಷಣ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries