ಬದಿಯಡ್ಕ: ಕಾಂಚನ ಈಶ್ವರ ಭಟ್ ಇವರ ಸುನಾದ ಸಂಗೀತ ಕಲಾ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು.
ಪ್ರದ್ಯುಮ್ನ ಶರ್ಮಾ ಉಪ್ಪಂಗಳ ಅವರ ಹಾಡುಗಾರಿಕೆಗೆ ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು(ಮೃದಂಗ), ಶ್ರೀರಾಮ(ವಯಲಿನ್), ವೆಂಕಟೇಶ ಯಶಸ್ವಿ ಕಬೆಕ್ಕೋಡು(ಖಂಜೀರ) ಇವರು ಸಹಕರಿಸಿದರು.




.jpg)
