HEALTH TIPS

ಆಗಸ್ಟ್ 26 ರಿಂದ ಓಣಂ ಕಿಟ್ ವಿತರಣೆ

ತಿರುವನಂತಪುರಂ: ಓಣಂ ಹಬ್ಬಕ್ಕೆ ಸಂಬಂಧಿಸಿದಂತೆ ಎಲ್ಲಾ ಅಂತ್ಯೋದಯ ಅನ್ನ ಯೋಜನೆ (ಎಎವೈ) ಪಡಿತರ ಚೀಟಿದಾರರಿಗೆ ಉಚಿತ ಆಹಾರ ಕಿಟ್‍ಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆಗಸ್ಟ್ 26 ರಿಂದ ಎಎವೈ ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳ ಮೂಲಕ (ಪಡಿತರ ಅಂಗಡಿಗಳು) ಆಹಾರ ಕಿಟ್‍ಗಳನ್ನು ಪಡೆಯಬಹುದು.

ಉಚಿತ ಕಿಟ್ ವಿತರಣೆ ಎಎವೈ ಕಾರ್ಡ್‍ಗಳಿಗೆ ಮಾತ್ರ ಎಂದು ತಿಳಿಸಲಾಗಿದ್ದು, ಎಲ್ಲಾ ವರ್ಗದ ಕಾರ್ಡ್‍ಗಳಿಗೆ (ಎಎವೈ, ಪಿ.ಎಚ್.ಎಚ್.,ಎನ್.ಪಿ.ಎನ್.ಎಸ್., ಎನ್.ಪಿ.ಎಸ್.) ಉಚಿತ ಆಹಾರ ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುದ್ದಿ ಸುಳ್ಳು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries