HEALTH TIPS

ಇಂದು ಆನೆಕಲ್ಲಿನಲ್ಲಿ 'ಚಂದ್ರಾವಳಿ ವಿಲಾಸ' ಯಕ್ಷಗಾನ ಬಯಲಾಟ

ಮಂಜೇಶ್ವರ: ಆನೆಕಲ್ಲು ಛತ್ರ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ಶ್ರೀ ವೆಂಕಟೇಶ ವೈಭವ ಹಾಗೂ ಶ್ರೀ ವೈಷ್ಣವಿ ಸದನದ ಲೋಕಾರ್ಪಣೆಯ ಪ್ರಯುಕ್ತ ಅಗಸ್ಟ್ 18ರಂದು ರಾತ್ರಿ  9ರಿಂದ  ದಿನೇಶ್ ಕೋಡಪದವು ಸಂಯೋಜನೆಯಲ್ಲಿ 'ಚಂದ್ರಾವಳಿ ವಿಳಾಸ'ಯಕ್ಷಗಾನ ಬಯಲಾಟ ಜರಗಲಿದೆ.

ಭಾಗವತರಾಗಿ ಧೀರಜ್ ರೈ ಸಂಪಾಜೆ, ಚೆಂಡೆ ರೋಹಿತ್ ಉಚ್ಚಿಲ, ಕಲಾವಿದರಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿನೇಶ್ ಕೋಡಪದವು, ದಿನೇಶ್ ರೈ ಕಡಬ, ರಕ್ಷಿತ್ ಶೆಟ್ಟಿ ಪಡ್ರೆ, ರಾಜೇಶ್ ನಿಟ್ಟೆ ಪ್ರಜ್ವಲ್ ಕುಮಾರ್, ಸುಂದರ್ ರೈ ಮಂದಾರ ಅಭಿನಯಿಸಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries